ಹೊಳೆ, ಕೆರೆಗೆ ಸಂಚಕಾರ ! ಲ್ಯಾಂಡ್ ಮಾಫಿಯಾ, ಕೃಷಿ ಭೂಮಿ ನಾಶ

ವಿಜಯವಾಣಿ ಸುದ್ದಿಜಾಲ ಕೋಟ ಕೋಟ ಗ್ರಾಪಂ ವ್ಯಾಪ್ತಿಯ ಗಿಳಿಯಾರು ಭಾಗದ ನೂರಾರು ಎಕರೆ ಕೃಷಿ ಭೂಮಿ ಖಾಸಗಿ ಲ್ಯಾಂಡ್ ಮಾಫಿಯಾಕ್ಕೆ ತುತ್ತಾಗಿದ್ದು, ಸ್ಥಳೀಯವಾಗಿ ಹರಿಯುವ ನೀರಿನ ಕಿರಿಹೊಳೆ ಹಾಗೂ ಕೆರೆಗಳಿಗೆ ಸಂಚಕಾರ ಬಂದೊದಗಿದೆ. ಅಲ್ಲದೆ ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಗೆ ಮಳೆಗಾಲದ ಹೆಚ್ಚುವರಿ ನೀರು ಹರಿಯಲು ಅವಕಾಶ ಇಲ್ಲದಂತಾಗಿದೆ. ಕೆಲವರ್ಷಗಳ ಹಿಂದೆ ಇಲ್ಲಿನ ಕೆಲ ಭೂಭಾಗ ಖಾಸಗಿ ಬಿಲ್ಡರ್ಸ್ ಪಾಲಾಗಿದ್ದು, ಸ್ಥಳೀಯವಾಗಿ ಸ್ಮಾರ್ಟ್ ಸಿಟಿ ತಲೆ ಎತ್ತಿದೆ. ಇದಕ್ಕ್ಕೆ ಸಂಬಂಧಿಸಿ ಗ್ರಾಮಸ್ಥರು ಬ್ರಹ್ಮಾವರ ತಹಸೀಲ್ದಾರ್ ಹಾಗೂ … Continue reading ಹೊಳೆ, ಕೆರೆಗೆ ಸಂಚಕಾರ ! ಲ್ಯಾಂಡ್ ಮಾಫಿಯಾ, ಕೃಷಿ ಭೂಮಿ ನಾಶ