ಹಾಸನದ ಕೆಲ ಶಕುನಿಗಳು ನಮ್ಮವರ ತಲೆ ಕೆಡಿಸುತ್ತಿದ್ದಾರೆ: ಎ​ಚ್​ಡಿಕೆ

ಬಳ್ಳಾರಿ: ದೇವಗೌಡರ ಕುಟುಂಬಕ್ಕೆ ಶಕುನಿಗಳ ಕಾಟ ಇದೆ ಎನ್ನುವ ಮಾತು ಮಾಜಿ ಸಿಎಂ ಎ​ಚ್​ಡಿಕೆ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭ, “ಹಾಸನ ಗೊಂದಲ ಬೇರೆ, ಅದಕ್ಕೆ ಎರಡನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಇಲ್ಲ. ಹಾಸನ ಟಿಕೇಟ್ ಇನ್ನು ಫೈನಲ್ ಆಗಿಲ್ಲ” ಎಂದು ಹೇಳಿದ್ದು ಪರೊಕ್ಷವಾಗಿ ಭವಾನಿ ರೇವಣ್ಣಗೆ ಟಿಕೇಟ್ ಇಲ್ಲ ಅಂತಾ ಪರೊಕ್ಷವಾಗಿ ಬಳ್ಳಾರಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನೂ ಓದಿ: ಈ ವರ್ಷ ಹುಟ್ಟುಹಬ್ಬ ಆಚರಣೆ ಬೇಡವೆಂದ ಮಾಜಿ ಸಿಎಂ ಎಚ್​ಡಿಕೆ ಕೊಟ್ಟ ಕಾರಣ ಹೇಗಿದೆ.. … Continue reading ಹಾಸನದ ಕೆಲ ಶಕುನಿಗಳು ನಮ್ಮವರ ತಲೆ ಕೆಡಿಸುತ್ತಿದ್ದಾರೆ: ಎ​ಚ್​ಡಿಕೆ