ತೆಲಂಗಾಣ ಚುನಾವಣೆ; ಮೊಹಮ್ಮದ್​ ಅಜರುದ್ದೀನ್​ ಜತೆ ಕ್ರಿಕೆಟ್​ ಆಡಿ ಆದರೆ, ಬಿಆರ್​ಎಸ್​ಗೆ ಮತ ಹಾಕಿ: ಕೆಟಿಆರ್​

ಹೈದರಾಬಾದ್​: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್​ಎಸ್​, ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೈದರಾಬಾದಿನ ಜುಬಿಲಿ ಹಿಲ್ಸ್​ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್​ ಅಜರುದ್ದೀನ್​, ಅವರೊಂದಿಗೆ ಆಟವಾಡಿ ಆದರೆ, ಬಿಆರ್​ಎಸ್​ಗೆ ಮತ ಹಾಕಿ ಎಂದು ಸಚಿವ ಕೆ.ಟಿ. ರಾಮರಾವ್​ ಹೇಳಿದ್ದಾರೆ. ಜುಬಿಲಿ ಹಿಲ್ಸ್ ಕ್ಷೇತ್ರದ ಬಿಆರ್​ಎಸ್​​ ಶಾಸಕ ಮಗಂತಿ ಗೋಪಿನಾಥ್​ ಅವರ ಪರ ಮತಯಾಚಿಸಿ ಮಾತನಾಡಿದ ಕೆಟಿಆರ್ … Continue reading ತೆಲಂಗಾಣ ಚುನಾವಣೆ; ಮೊಹಮ್ಮದ್​ ಅಜರುದ್ದೀನ್​ ಜತೆ ಕ್ರಿಕೆಟ್​ ಆಡಿ ಆದರೆ, ಬಿಆರ್​ಎಸ್​ಗೆ ಮತ ಹಾಕಿ: ಕೆಟಿಆರ್​