ತೆಲಂಗಾಣ ಚುನಾವಣೆ; ಮೊಹಮ್ಮದ್ ಅಜರುದ್ದೀನ್ ಜತೆ ಕ್ರಿಕೆಟ್ ಆಡಿ ಆದರೆ, ಬಿಆರ್ಎಸ್ಗೆ ಮತ ಹಾಕಿ: ಕೆಟಿಆರ್
ಹೈದರಾಬಾದ್: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತರೂಢ ಬಿಆರ್ಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹೈದರಾಬಾದಿನ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್, ಅವರೊಂದಿಗೆ ಆಟವಾಡಿ ಆದರೆ, ಬಿಆರ್ಎಸ್ಗೆ ಮತ ಹಾಕಿ ಎಂದು ಸಚಿವ ಕೆ.ಟಿ. ರಾಮರಾವ್ ಹೇಳಿದ್ದಾರೆ. ಜುಬಿಲಿ ಹಿಲ್ಸ್ ಕ್ಷೇತ್ರದ ಬಿಆರ್ಎಸ್ ಶಾಸಕ ಮಗಂತಿ ಗೋಪಿನಾಥ್ ಅವರ ಪರ ಮತಯಾಚಿಸಿ ಮಾತನಾಡಿದ ಕೆಟಿಆರ್ … Continue reading ತೆಲಂಗಾಣ ಚುನಾವಣೆ; ಮೊಹಮ್ಮದ್ ಅಜರುದ್ದೀನ್ ಜತೆ ಕ್ರಿಕೆಟ್ ಆಡಿ ಆದರೆ, ಬಿಆರ್ಎಸ್ಗೆ ಮತ ಹಾಕಿ: ಕೆಟಿಆರ್
Copy and paste this URL into your WordPress site to embed
Copy and paste this code into your site to embed