ಬಹುತೇಕ ತುಂಬಿರುವ ಕೆಆರ್​ಎಸ್​ ಡ್ಯಾಂ… ತಡವಾಗಿ ಹೆಚ್ಚಿದ ನೀರಿನ ಮಟ್ಟ

ಮಂಡ್ಯ: ಹಳೇ ಮೈಸೂರು ಭಾಗದ ಜೀವನಾಡಿಯಾದ ಕೆಆರ್​ಎಸ್​ ಡ್ಯಾಂ ಬಹುತೇಕ ಭರ್ತಿಯಾಗಿದೆ. ಸಾಮಾನ್ಯವಾಗಿ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತಿದ್ದ ಕೆಆರ್​ಎಸ್​ ಜಲಾಶಯ, 11 ವರ್ಷಗಳ ಬಳಿಕ ಈ ಬಾರಿ ಅಕ್ಟೋಬರ್ ಅಂತ್ಯದಲ್ಲಿ ತುಂಬುತ್ತಿದೆ. 2009ರಲ್ಲಿ ಹೀಗೇ ಅಕ್ಟೋಬರ್ 28 ರಂದು ತುಂಬಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಹಿನ್ನೆಲೆಯಲ್ಲಿ ಈ ವರ್ಷ ಕನ್ನಂಬಾಡಿ ಕಟ್ಟೆ ಭರ್ತಿಯಾಗಿರಲಿಲ್ಲ. ಇದರಿಂದ ರೈತರು ಆತಂಕದಲ್ಲಿದ್ದರೆ, ಬೆಂಗಳೂರಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ಶುರುವಾಗಿತ್ತು. ಆದರೆ, ಮುಂಗಾರು ಅಂತ್ಯದಲ್ಲಿ … Continue reading ಬಹುತೇಕ ತುಂಬಿರುವ ಕೆಆರ್​ಎಸ್​ ಡ್ಯಾಂ… ತಡವಾಗಿ ಹೆಚ್ಚಿದ ನೀರಿನ ಮಟ್ಟ