ಇಂದು ಡಿಕೆಶಿ ಪದಗ್ರಹಣ | ಮೂವರು ಕಾರ್ಯಾಧ್ಯಕ್ಷರಿಂದಲೂ ಅಧಿಕಾರ ಸ್ವೀಕಾರ

ಬೆಂಗಳೂರು: ನವ ದೃಷ್ಟಿಕೋನ, ನವ ಚೈತನ್ಯ, ನವ ಕರ್ನಾಟಕ- ಪರಿಕಲ್ಪನೆಯಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಮತ್ತು ಮೂವರು ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ ಗುರುವಾರ (ಜು.2)ಪದಗ್ರಹಣ ಮಾಡಲಿದ್ದಾರೆ. ಪಕ್ಷದ ನೂತನ ಕಚೇರಿಯಲ್ಲಿ ಪ್ರಮುಖ ನಾಯಕರ ಸಮ್ಮುಖ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಜವಾಬ್ದಾರಿಯನ್ನು ಹೊಸ ತಂಡಕ್ಕೆ ಹಸ್ತಾಂತರಿಸಲಿದ್ದಾರೆ. ಇದೇ ವೇಳೆ ರಾಜ್ಯದ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದ 10 ಸಾವಿರಕ್ಕೂ ಹೆಚ್ಚು ಕಡೆ ಪರೋಕ್ಷ ಕಾರ್ಯಕ್ರಮ ನಡೆಯಲಿದೆ. ಕರೊನಾ ಲಾಕ್​ಡೌನ್ … Continue reading ಇಂದು ಡಿಕೆಶಿ ಪದಗ್ರಹಣ | ಮೂವರು ಕಾರ್ಯಾಧ್ಯಕ್ಷರಿಂದಲೂ ಅಧಿಕಾರ ಸ್ವೀಕಾರ