ಹಳತಿಗಿಂತ ಹೊಸದು ಕಿರಿದು: ಕೋಟಿಗದ್ದೆ ಸೇತುವೆ ಅವಾಂತರ ಕಾಮಗಾರಿ ಕಳಪೆ ಆರೋಪ ಪ್ರತಿಭಟನೆಯ ಎಚ್ಚರಿಕೆ
ಶಶಿ, ಈಶ್ವರಮಂಗಲ ಈಶ್ವರಮಂಗಲದಿಂದ ಪಂಚೋಡಿ, ಕರ್ನೂರು ಮೂಲಕವಾಗಿ ಗಾಳಿಮುಖಕ್ಕೆ ಸಂಪರ್ಕ ಕಲ್ಪಿಸುವ ಗಡಿ ಪ್ರದೇಶ ವ್ಯಾಪ್ತಿಯಲ್ಲಿರುವ ಅಂತರ್ ರಾಜ್ಯ ಸಂಪರ್ಕ ರಸ್ತೆಯ ಕರ್ನೂರು ಸಮೀಪದ ಕೋಟಿಗದ್ದೆ ಎಂಬಲ್ಲಿರುವ ಕಿರು ಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಆದರೆ ಕಾಮಗಾರಿ ಕಳಪೆಯಾಗಿ ನಿರ್ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಷ್ಟು ಮಾತ್ರವಲ್ಲ ಹಿಂದೆ ಇದ್ದ ಸೇತುವೆಗಿಂತ ಸಣ್ಣ ಸೇತುವೆಯನ್ನು ಹೊಸದಾಗಿ ನಿರ್ಮಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ಸರ್ಕಾರಿ … Continue reading ಹಳತಿಗಿಂತ ಹೊಸದು ಕಿರಿದು: ಕೋಟಿಗದ್ದೆ ಸೇತುವೆ ಅವಾಂತರ ಕಾಮಗಾರಿ ಕಳಪೆ ಆರೋಪ ಪ್ರತಿಭಟನೆಯ ಎಚ್ಚರಿಕೆ
Copy and paste this URL into your WordPress site to embed
Copy and paste this code into your site to embed