ಕೃಷಿಗೆ ಕೂಲಿ ಕಾರ್ಮಿಕರ ಕೊರತೆ

ಬೆಳ್ಮಣ್: ಒಂದು ವಾರದಿಂದ ಉತ್ತಮ ಮಳೆ ಬರುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಮಧ್ಯೆ ಗದ್ದೆ ಕೆಲಸಗಳು ಚುರುಕಾಗಿದ್ದರೂ ಬಹುತೇಕ ಕೃಷಿಕರಿಗೆ ಕಾರ್ಮಿಕರು ಸಿಗದೆ ಕೆಲಸ ವಿಳಂಬವಾಗುತ್ತಿದೆ. ಅಂತರ್ ಜಿಲ್ಲಾ ಕೂಲಿ ಕಾರ್ಮಿಕರು ಊರಿಗೆ ಮರಳಿರುವುದರಿಂದ ಸದ್ಯ ಕೃಷಿ ಕೆಲಸಕ್ಕೆ ಕಾರ್ಮಿಕರಿಲ್ಲ. ಗದ್ದೆಗಳಿಗೆ ಹಟ್ಟಿ ಗೊಬ್ಬರ ಹಾಕಲು ಕಾರ್ಮಿಕರಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಬಾಗಲಕೋಟೆ, ಶಿವಮೊಗ್ಗ, ಉತ್ತರ ಕನ್ನಡ, ಶಿರಸಿ, ವಿಜಯಪುರ, ಜಿಲ್ಲೆಗಳಿಂದ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಕಾರ್ಮಿಕರ ಕೊರತೆ ನೀಗಲಿದೆ ಎನ್ನುತ್ತಾರೆ ರೈತರು. ಮಳೆಯು … Continue reading ಕೃಷಿಗೆ ಕೂಲಿ ಕಾರ್ಮಿಕರ ಕೊರತೆ