ಕೊಂಡಾಣ ದೇವಸ್ಥಾನದ ಸಿಸಿ ಕ್ಯಾಮರಾ ಕಳವು
ಉಳ್ಳಾಲ: ಇತಿಹಾಸ ಪ್ರಸಿದ್ಧ ಕೊಂಡಾಣ ಕ್ಷೇತ್ರಕ್ಕೆ ಅಳವಡಿಸಲಾಗಿದ್ದ ಆರು ಸಿಸಿ ಕ್ಯಾಮರಾಗಳು ಕಳವಾಗಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕೋಟೆಕಾರ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆನಂದ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಕೊಂಡಾಣ ಕ್ಷೇತ್ರದ ಹಿಂದಿನ ವ್ಯವಸ್ಥಾಪನಾ ಸಮಿತಿ ದಾನಿಗಳ ನೆರವಿನಿಂದ ಕ್ಷೇತ್ರಕ್ಕೆ ತಾಗಿಕೊಂಡಿದ್ದ ಖಾಸಗಿ ಜಮೀನು ಖರೀದಿಸಿ ನೂತನ ಭಂಡಾರಮನೆ ನಿರ್ಮಿಸುತ್ತಿತ್ತು. ಮಾರ್ಚ್ 3ರಂದು ಕಿಡಿಗೇಡಿಗಳು ಜೆಸಿಬಿ ಬಳಸಿ ನಿರ್ಮಾಣ ಹಂತದಲ್ಲಿದ್ದ ಭಂಡಾರಮನೆಯ ಕಟ್ಟಡ ಕೆಡವಿದ್ದರು. ಈ ಘಟನೆ ನಡೆದ ತಿಂಗಳಲ್ಲೇ ಸಿಸಿ … Continue reading ಕೊಂಡಾಣ ದೇವಸ್ಥಾನದ ಸಿಸಿ ಕ್ಯಾಮರಾ ಕಳವು
Copy and paste this URL into your WordPress site to embed
Copy and paste this code into your site to embed