ದರೋಡೆ ಪ್ರಕರಣದಲ್ಲಿ ಡಿಜಿಪಿಯ ಬಾಡಿಗಾರ್ಡ್​ ಸೇರಿದಂತೆ ಇಬ್ಬರು ಪೊಲೀಸರ ಬಂಧನ!

ಪಶ್ಚಿಮಬಂಗಾಳ: ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮನೋಜ್ ಮಾಳವಿಯಾ ಅವರ ಭದ್ರತೆಗೆ ನಿಯೋಜಿಸಲಾದ ಅಂಗರಕ್ಷಕ ಸೇರಿದಂತೆ ಇಬ್ಬರು ಪೊಲೀಸರನ್ನು ಕೋಲ್ಕತ್ತಾದಲ್ಲಿ ಕಳ್ಳತನ ಮತ್ತು ದರೋಡೆ ಆರೋಪದ ಮೇಲೆ ಬಂಧಿಸಲಾಗಿದೆ. ಅಲಿಪುರದ ಗೋಪಾಲ್ ನಗರ ರಸ್ತೆಯ ಡಿಜಿಪಿ ಅಂಗರಕ್ಷಕ ಮೊಹಮ್ಮದ್ ಶಹಜಹಾನ್ (33) ಮತ್ತು ಹೌರಾ ಜಿಲ್ಲೆಯ ಬೇಲೂರು ನಿವಾಸಿ ಪ್ರವೀಣ್ ಪ್ರಸಾದ್ (35) ಬಂಧಿತರು. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.  ದರೋಡೆ ಮಾಡಲು ಇತ್ತು ಪಕ್ಕಾ ಪ್ಲಾನ್!  ಉದ್ಯಮಿ ಸಂತೋಷ್ ಸಿಂಗ್ … Continue reading ದರೋಡೆ ಪ್ರಕರಣದಲ್ಲಿ ಡಿಜಿಪಿಯ ಬಾಡಿಗಾರ್ಡ್​ ಸೇರಿದಂತೆ ಇಬ್ಬರು ಪೊಲೀಸರ ಬಂಧನ!