ಕೆ.ಎಲ್​. ರಾಹುಲ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿ: ಆದಷ್ಟು ಬೇಗ ಮತ್ತೆ ಮೈದಾನಕ್ಕಿಳಿಯಲು ನಿರ್ಧಾರ

ನವದೆಹಲಿ: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಕ್ಷೇತ್ರ ರಕ್ಷಣೆಯ ವೇಳೆ ಗಾಯಗೊಂಡಿದ್ದ ಲಖನೌ ಸೂಪರ್​ ಜೇಂಟ್ಸ್​ ತಂಡದ ನಾಯಕ ಕೆ.ಎಲ್​. ರಾಹುಲ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ರಾಹುಲ್​ ಅವರ ಬಲ ತೊಡೆಗೆ ನೋವಾಗಿತ್ತು. ಮಂಗಳವಾರ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ರಾಹುಲ್​, ವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಲ್ಲದೆ, ಆದಷ್ಟು ಬೇಗ ಮೈದಾನಕ್ಕೆ ಮರಳುವುದಾಗಿ ರಾಹುಲ್​ ಹೇಳಿದ್ದಾರೆ. ಮೇ 1ರಂದು ಲಖನೌದ ಎಕಾನಾ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ … Continue reading ಕೆ.ಎಲ್​. ರಾಹುಲ್​ಗೆ ಶಸ್ತ್ರಚಿಕಿತ್ಸೆ ಯಶಸ್ವಿ: ಆದಷ್ಟು ಬೇಗ ಮತ್ತೆ ಮೈದಾನಕ್ಕಿಳಿಯಲು ನಿರ್ಧಾರ