ಸರಣಿ ಅಪಘಾತ; ಕೆಕೆಆರ್ಟಿಸಿ ಬಸ್ ಚಾಲಕ ಮೃತ್ಯು
ಕಲಬುರಗಿ: ಕಾರು, ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೆಕೆಆರ್ಟಿಸಿ ಸಾರಿಗೆ ಸಂಸ್ಥೆಯ ನೌಕರ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹೊರವಲಯದಲ್ಲಿ ನಡೆದಿದೆ. ಜೇವರ್ಗಿ ಪಟ್ಟಣದ ಹೊರವಲಯದ ಬಸ್ ಡಿಪೋ ಬಳಿ ಘಟನೆ ನಡೆದಿದ್ದು, ಕರ್ತವ್ಯಕ್ಕೆಂದು ತೆರಳುತ್ತಿದ್ದ ಸಾರಿಗೆ ಚಾಲಕ ಲಾಲ್ಹುಸೇನ್ ಮನಿಯಾರ್ ಬೈಕ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದಾರೆ. ಇದನ್ನೂ ಓದಿ: VIDEO| ಜೋರು ಮಳೆಯ ನಡುವೆಯೇ ಪ್ರಧಾನಿಯನ್ನು ಕಣ್ತುಂಬಿಕೊಂಡ ಜನತೆ; ಮೋದಿ ರೋಡ್ಶೋಗೆ ಸೈಕ್ಲಿಸ್ಟ್ಗಳ … Continue reading ಸರಣಿ ಅಪಘಾತ; ಕೆಕೆಆರ್ಟಿಸಿ ಬಸ್ ಚಾಲಕ ಮೃತ್ಯು
Copy and paste this URL into your WordPress site to embed
Copy and paste this code into your site to embed