ಲೋಕೇಶ್ ಮೆಂಟಲ್​ ಕಂಡೀಷನ್​ ಟೆಸ್ಟ್​ ಮಾಡಿ! ಹೈಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ ಕೊಟ್ಟ ಕಾರಣವಿದು…

ಚೆನ್ನೈ: ಕಾಲಿವುಡ್​ ಸ್ಟಾರ್​ ನಿರ್ದೇಶಕ ಲೋಕೇಶ್​ ಕನಗರಾಜ್​​ ವಿಚಾರದಲ್ಲಿ ಆಸಕ್ತಿಕರ ಬೆಳವಣಿಗೆಯೊಂದು ನಡೆದಿದೆ. ಲೋಕೇಶ್​ ಅವರ ಮಾನಸಿಕ ಸ್ಥಿತಿಯನ್ನು ಪರಿಕ್ಷೀಸಿಸುವಂತೆ ಕೋರಿ ವ್ಯಕ್ತಿಯೊಬ್ಬರು ಮದ್ರಾಸ್​ ಹೈಕೊರ್ಟ್​ ಮೆಟ್ಟಿಲೇರಿದ್ದಾರೆ. ಅರ್ಜಿದಾರರ ಪ್ರಕಾರ ಯುವ ಜನಾಂಗದ ಗಮನ ಸೆಳೆಯಲು ಹಿಂಸೆ ಮತ್ತು ರಕ್ತಸಿಕ್ತ ಅಂಶಗಳನ್ನು ಲೋಕೇಶ್​ ಅವರು ತಮ್ಮ ಸಿನಿಮಾದಲ್ಲಿ ನಯಾವಾಗಿ ಚಿತ್ರೀಕರಿಸುತ್ತಾರೆ. ತಮ್ಮ ನಿರ್ದೇಶನದ ಪ್ರತೀ ಸಿನಿಮಾದಲ್ಲಿ ಹೀರೋಯಿನ್​ ಬರ್ಬರವಾಗಿ ಹತ್ಯೆಯಾಗುತ್ತಾರಲ್ಲ ಅದು ಹೇಗೆ ಎಂಬುದನ್ನು ಸಹ ಅರ್ಜಿದಾರರು ಪ್ರಶ್ನೆ ಮಾಡಿದ್ದಾರೆ. ತನ್ನ ವಾದಕ್ಕೆ ಸಾಕ್ಷಿಯಾಗಿ ಇತ್ತೀಚೆಗಷ್ಟೇ ತೆರೆಕಂಡ … Continue reading ಲೋಕೇಶ್ ಮೆಂಟಲ್​ ಕಂಡೀಷನ್​ ಟೆಸ್ಟ್​ ಮಾಡಿ! ಹೈಕೋರ್ಟ್​ ಮೆಟ್ಟಿಲೇರಿದ ವ್ಯಕ್ತಿ ಕೊಟ್ಟ ಕಾರಣವಿದು…