ಲೋಕೇಶ್ ಮೆಂಟಲ್ ಕಂಡೀಷನ್ ಟೆಸ್ಟ್ ಮಾಡಿ! ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಕೊಟ್ಟ ಕಾರಣವಿದು…
ಚೆನ್ನೈ: ಕಾಲಿವುಡ್ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ ವಿಚಾರದಲ್ಲಿ ಆಸಕ್ತಿಕರ ಬೆಳವಣಿಗೆಯೊಂದು ನಡೆದಿದೆ. ಲೋಕೇಶ್ ಅವರ ಮಾನಸಿಕ ಸ್ಥಿತಿಯನ್ನು ಪರಿಕ್ಷೀಸಿಸುವಂತೆ ಕೋರಿ ವ್ಯಕ್ತಿಯೊಬ್ಬರು ಮದ್ರಾಸ್ ಹೈಕೊರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿದಾರರ ಪ್ರಕಾರ ಯುವ ಜನಾಂಗದ ಗಮನ ಸೆಳೆಯಲು ಹಿಂಸೆ ಮತ್ತು ರಕ್ತಸಿಕ್ತ ಅಂಶಗಳನ್ನು ಲೋಕೇಶ್ ಅವರು ತಮ್ಮ ಸಿನಿಮಾದಲ್ಲಿ ನಯಾವಾಗಿ ಚಿತ್ರೀಕರಿಸುತ್ತಾರೆ. ತಮ್ಮ ನಿರ್ದೇಶನದ ಪ್ರತೀ ಸಿನಿಮಾದಲ್ಲಿ ಹೀರೋಯಿನ್ ಬರ್ಬರವಾಗಿ ಹತ್ಯೆಯಾಗುತ್ತಾರಲ್ಲ ಅದು ಹೇಗೆ ಎಂಬುದನ್ನು ಸಹ ಅರ್ಜಿದಾರರು ಪ್ರಶ್ನೆ ಮಾಡಿದ್ದಾರೆ. ತನ್ನ ವಾದಕ್ಕೆ ಸಾಕ್ಷಿಯಾಗಿ ಇತ್ತೀಚೆಗಷ್ಟೇ ತೆರೆಕಂಡ … Continue reading ಲೋಕೇಶ್ ಮೆಂಟಲ್ ಕಂಡೀಷನ್ ಟೆಸ್ಟ್ ಮಾಡಿ! ಹೈಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಕೊಟ್ಟ ಕಾರಣವಿದು…
Copy and paste this URL into your WordPress site to embed
Copy and paste this code into your site to embed