ಭಗವದ್ಗೀತಾ ಸಾರಾಂಶದ ಕಿಂಡಲ್ ಆವೃತ್ತಿ ಬಿಡುಗಡೆ ಮಾಡಿದ ಮೋದಿ

ನವದೆಹಲಿ: ಶ್ರೀ ರಾಮಕೃಷ್ಣ ತಪೋವನಂ ಆಶ್ರಮದ ಸ್ವಾಮಿ ಚಿದ್ಭಾವಾನಂದರು ರಚಿಸಿರುವ ‘ಭಗವದ್​​ ಗೀತಾ’ ಪುಸ್ತಕದ ಕಿಂಡಲ್ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಡುಗಡೆ ಮಾಡಿದರು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ, “ಈಬುಕ್​ಗಳು ಯುವಜನರಲ್ಲಿ ಭಾರೀ ಜನಪ್ರಿಯತೆ ಗಳಿಸುತ್ತಿದೆ. ಆದ್ದರಿಂದ ಈ ಪ್ರಯತ್ನವು ಗೀತೆಯ ಉನ್ನತ ವಿಚಾರಗಳೊಂದಿಗೆ ಹೆಚ್ಚು ಯುವಜನರಿಗೆ ಸಂಪರ್ಕ ಕಲ್ಪಿಸುವಲ್ಲಿ ಸಹಾಯಕವಾಗಲಿದೆ” ಎಂದರು. “ಕರೊನಾ ಮಹಾಮಾರಿಯ ವಿರುದ್ಧ ಜಗತ್ತು ಕಷ್ಟವಾದ ಹೋರಾಟ ನಡೆಸುತ್ತಿದೆ. ಇದರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು … Continue reading ಭಗವದ್ಗೀತಾ ಸಾರಾಂಶದ ಕಿಂಡಲ್ ಆವೃತ್ತಿ ಬಿಡುಗಡೆ ಮಾಡಿದ ಮೋದಿ