ಭಗವದ್ಗೀತಾ ಸಾರಾಂಶದ ಕಿಂಡಲ್ ಆವೃತ್ತಿ ಬಿಡುಗಡೆ ಮಾಡಿದ ಮೋದಿ
ನವದೆಹಲಿ: ಶ್ರೀ ರಾಮಕೃಷ್ಣ ತಪೋವನಂ ಆಶ್ರಮದ ಸ್ವಾಮಿ ಚಿದ್ಭಾವಾನಂದರು ರಚಿಸಿರುವ ‘ಭಗವದ್ ಗೀತಾ’ ಪುಸ್ತಕದ ಕಿಂಡಲ್ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬಿಡುಗಡೆ ಮಾಡಿದರು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ, “ಈಬುಕ್ಗಳು ಯುವಜನರಲ್ಲಿ ಭಾರೀ ಜನಪ್ರಿಯತೆ ಗಳಿಸುತ್ತಿದೆ. ಆದ್ದರಿಂದ ಈ ಪ್ರಯತ್ನವು ಗೀತೆಯ ಉನ್ನತ ವಿಚಾರಗಳೊಂದಿಗೆ ಹೆಚ್ಚು ಯುವಜನರಿಗೆ ಸಂಪರ್ಕ ಕಲ್ಪಿಸುವಲ್ಲಿ ಸಹಾಯಕವಾಗಲಿದೆ” ಎಂದರು. “ಕರೊನಾ ಮಹಾಮಾರಿಯ ವಿರುದ್ಧ ಜಗತ್ತು ಕಷ್ಟವಾದ ಹೋರಾಟ ನಡೆಸುತ್ತಿದೆ. ಇದರ ಆರ್ಥಿಕ ಮತ್ತು ಸಾಮಾಜಿಕ ಪರಿಣಾಮಗಳು … Continue reading ಭಗವದ್ಗೀತಾ ಸಾರಾಂಶದ ಕಿಂಡಲ್ ಆವೃತ್ತಿ ಬಿಡುಗಡೆ ಮಾಡಿದ ಮೋದಿ
Copy and paste this URL into your WordPress site to embed
Copy and paste this code into your site to embed