ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆ ಹೈಟೆಕ್; ಮಕ್ಕಳು ಫುಲ್ ಖುಷ್!

ದೇವನಹಳ್ಳಿ: ಇಲ್ಲಿ ಅಳಿವಿನ ಅಂಚಿನಲ್ಲಿದ್ದ ಸರ್ಕಾರಿ ಶಾಲೆ ಯ ಉನ್ನತೀಕರಣ ಮಾಡಲಾಗಿದ್ದು ಅದಕ್ಕೀಗ ಸಂಪೂರ್ಣ ಹೈಟೆಕ್​ ಲುಕ್​ ನೀಡಲಾಗಿದೆ. ಈ ಶಾಲೆಯ ಪರಿಸ್ಥಿತಿ ಎಷ್ಟರ ಮಟ್ಟಿಗೆ ಇಳಿದಿತ್ತು ಎಂದರೆ ಇಲ್ಲಿಗೆ ಬರಲು ವಿದ್ಯಾರ್ಥಿಗಳೇ ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಎಲ್ಲವೂ ಬದಲಾಗಿದ್ದು ಕ್ಷೇತ್ರದ ಶಾಸಕರು ಹಾಗೂ ಜನರ ಪರಿಶ್ರಮದಿಂದಾಗಿ ವಾಪಸ್​ ಶಾರದೆಯ ನೆಲೆಯಾಗಿ ಬದಲಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲೆಗೆ ಸೇರಿಸಿ, ಕನ್ನಡವ ಕಾಪಾಡಿ ಅಂದ ಹಾಗೆ ಈ ಶಾಲೆ ಇರುವುದು ಯಲಹಂಕದ ಬಾಗಲೂರು ಸಮೀಪದ ಸಾತನೂರು ಗ್ರಾಮದಲ್ಲಿ. … Continue reading ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆ ಹೈಟೆಕ್; ಮಕ್ಕಳು ಫುಲ್ ಖುಷ್!