ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ – ಕುಮಾರ್ ಆರೋಪಕ್ಕೆ ಸುದೀಪ್ ಪರೋಕ್ಷ ಪ್ರತಿಕ್ರಿಯೆ?
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಕಳೆದ ಎರಡು ದಿನಗಳಿಂದ ನಟ ಕಿಚ್ಚ ಸುದೀಪ್ ಜಾಲತಾಣದಲ್ಲಿ ಟ್ರೆಂಡಿಂಗ್ನಲ್ಲಿದ್ದಾರೆ. ಭಾನುವಾರ (ಜು. 2) ಅವರ 46ನೇ ಸಿನಿಮಾ ಟೀಸರ್ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ನಿರ್ಮಾಪಕ, ವಿತರಕ ಎಂ.ಎನ್. ಕುಮಾರ್, ಎಂದು ವರ್ಷಗಳ ಹಿಂದೆ ಸಿನಿಮಾಗಾಗಿ ಸಂಭಾವನೆ ಪಡೆದಿದ್ದ ಸುದೀಪ್ ಈಗ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದ್ದರು. ಇದನ್ನೂ ಓದಿ: ತಿಂಗಳಂತ್ಯಕ್ಕೆ “ಆಚಾರ್ ಆ್ಯಂಡ್ ಕೋ’ – ಪಿಆರ್ಕೆ ಪ್ರೊಡಕ್ಷನ್ನಲ್ಲಿ ಸಿಂಧು ಶ್ರೀನಿವಾಸಮೂರ್ತಿ ನಿರ್ದೇಶನ ಅದರ ಬೆನ್ನಲ್ಲೇ … Continue reading ನನ್ನ ಒಳ್ಳೆತನ ದುರುಪಯೋಗದ ಸಾಧನವಲ್ಲ – ಕುಮಾರ್ ಆರೋಪಕ್ಕೆ ಸುದೀಪ್ ಪರೋಕ್ಷ ಪ್ರತಿಕ್ರಿಯೆ?
Copy and paste this URL into your WordPress site to embed
Copy and paste this code into your site to embed