ಕ್ಯಾನ್ಸರ್​ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕೋಟಿಗೊಬ್ಬ!

ಬೆಂಗಳೂರು: ಈ ಕ್ಯಾನ್ಸರ್​ ಪೀಡಿತ ಬಾಲಕಿಗೆ ನಟ ಕಿಚ್ಚ ಸುದೀಪ್​ ಎಂದರೆ ಭಾರಿ ಅಭಿಮಾನ. ಆಕೆಗೆ ಸುದೀಪ್​ರನ್ನು ಭೇಟಿ ಮಾಡಬೇಕು ಎಂಬ ಆಸೆ ಇತ್ತು. ಹೀಗಾಗಿ ಕ್ಯಾನ್ಸರ್ ಪೀಡಿತ ಮಗುವಿನ ಆಸೆಗೆ ಕರಗಿದ ಕಿಚ್ಚ ಸುದೀಪ್ ಖುದ್ದಾಗಿ ಶಂಕರ್ ಕ್ಯಾನ್ಸರ್ ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ. ಮಗು ಸಾಕ್ಷಿ ನಾಳೆಯಿಂದ ಸ್ಪೆಷಲ್ ಟ್ರೀಟ್ ಮೆಂಟ್ ಗೆ ತೆರಳಲಿದ್ದು ಮಗುವಿನ ಜತೆ ಕೆಲ ಹೊತ್ತು ಸಮಯವನ್ನು ಸುದೀಪ್ ಕಳೆದಿದ್ದಾರೆ. ಈ ಸಂದರ್ಭ ಸುದೀಪ್​ ಬಾಲಕಿಗೆ ಆಟೋಗ್ರಾಫ್​ ನೀಡಿದ್ದು ಬ್ಯಾಗ್​ … Continue reading ಕ್ಯಾನ್ಸರ್​ ಪೀಡಿತ ಬಾಲಕಿಯ ಆಸೆ ಈಡೇರಿಸಿದ ಕೋಟಿಗೊಬ್ಬ!