VIDEO| ತಂದೆಗೆ ಅನಾರೋಗ್ಯವೆಂದು ಕಣ್ಣೀರಿಟ್ಟು ಬೇಡಿಕೊಂಡ್ರು ಬಿಡಲಿಲ್ಲ​: ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿದ ಮಗನ ಹಿಂದೆ ಓಡಿಬಂದ ತಾಯಿ

ತಿರುವನಂತಪುರಂ: ಕರೊನಾ ಲಾಕ್​ಡೌನ್​ನಿಂದಾಗಿ ವಾಹನ ವ್ಯವಸ್ಥೆಯಿಲ್ಲದೇ ಚಿಕಿತ್ಸೆಗಾಗಿ ಸಾರ್ವಜನಿಕರು ಪರದಾಡುತ್ತಿದ್ದರೂ ಮಾನವೀಯತೆ ಮೆರೆಯದ ಕೆಲ ಘಟನೆಗಳು ಮಾನವ ಸಮುದಾಯವನ್ನು ಪ್ರಶ್ನಿಸುವಂತಿವೆ. ಇತ್ತೀಚೆಗಷ್ಟೇ ಬಿಹಾರದ ಜೆಹಾನಬಾದ್​ನಲ್ಲಿ ವಾಹನ ಸಿಗದೇ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೇ ಮಗು ಸಾವಿಗೀಡಾಗಿತ್ತು. ಬಳಿಕ ಆಸ್ಪತ್ರೆಯ ಸಿಬ್ಬಂದಿಯು ಸಹ ಆಂಬುಲೆನ್ಸ್​ ನೀಡಲು ನಿರಾಕರಿಸಿದ್ದಕ್ಕೆ ತಾಯಿಯೊಬ್ಬಳು ಮಗುವಿನ ಮೃತದೇಹ ಹೊತ್ತು ನಡೆದಿದ್ದ ಘಟನೆ ಮನಕಲಕುವಂತಿತ್ತು. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ 48 ವರ್ಷದ ರಾಯ್​ … Continue reading VIDEO| ತಂದೆಗೆ ಅನಾರೋಗ್ಯವೆಂದು ಕಣ್ಣೀರಿಟ್ಟು ಬೇಡಿಕೊಂಡ್ರು ಬಿಡಲಿಲ್ಲ​: ಹೊತ್ತುಕೊಂಡೇ ಆಸ್ಪತ್ರೆಗೆ ಸಾಗಿದ ಮಗನ ಹಿಂದೆ ಓಡಿಬಂದ ತಾಯಿ