ಅರುಣಾಚಲದಲ್ಲಿ ಮಲೆಯಾಳಿ ದಂಪತಿ ಜತೆ ಯುವತಿ ನಿಗೂಢ ಮೃತ್ಯು..ಮಾಟ ಮಂತ್ರಕ್ಕೆ ಬಲಿಯಾದರೇ!

ಇಟಾನಗರ(ಅರುಣಾಚಲ ಪ್ರದೇಶ): ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದರೂ, ಉನ್ನತ ವ್ಯಾಸಂಗ ಮಾಡಿದವರನ್ನೂ ಮೂಢ ನಂಬಿಕೆಗಳು ದುರ್ಬಲರನ್ನಾಗಿಸುತ್ತವೆ.ಇದಕ್ಕೆ ಕೇರಳದ ಉನ್ನತ ಶಿಕ್ಷಣ ಪಡೆದಿದ್ದ ದಂಪತಿ ಮತ್ತು ಶಿಕ್ಷಕಿಯಾಗಿದ್ದ ಯುವತಿ ದೂರದ ಅರುಣಾಚಲ ಪ್ರದೇಶದಲ್ಲಿ ಮೃತಪಟ್ಟಿರುವುದನ್ನು ಉದಾಹರಿಸಬಹುದು. ಇದನ್ನೂ ಓದಿ: ಭಾರತದ ಆರ್ಥಿಕ ವೃದ್ಧಿ ಶೇ.7.5ಕ್ಕೆ ಏರಿಕೆ! ಶ್ರೀಲಂಕಾ, ಪಾಕ್​, ಬಾಂಗ್ಲಾ ಸ್ಥಿತಿ ಏನಾಗಲಿದೆ? ವಿಶ್ವ ಬ್ಯಾಂಕ್‌ ಹೇಳಿದ್ದೇನು? ಅರುಣಾಚಲ ಪ್ರದೇಶದ ಇಟಾನಗರದ ವಸತಿ ಗೃಹದಲ್ಲಿ ಕೇರಳದ ಕೊಟ್ಟಾಯಂನ ದಂಪತಿ ನವೀನ್ ಮತ್ತು ದೇವಿ, ಶಿಕ್ಷಕಿ ಆರ್ಯಾ ಶವಗಳು ಕಂಡುಬಂದಿದ್ದು, … Continue reading ಅರುಣಾಚಲದಲ್ಲಿ ಮಲೆಯಾಳಿ ದಂಪತಿ ಜತೆ ಯುವತಿ ನಿಗೂಢ ಮೃತ್ಯು..ಮಾಟ ಮಂತ್ರಕ್ಕೆ ಬಲಿಯಾದರೇ!