ಅರುಣಾಚಲದಲ್ಲಿ ಮಲೆಯಾಳಿ ದಂಪತಿ ಜತೆ ಯುವತಿ ನಿಗೂಢ ಮೃತ್ಯು..ಮಾಟ ಮಂತ್ರಕ್ಕೆ ಬಲಿಯಾದರೇ!
ಇಟಾನಗರ(ಅರುಣಾಚಲ ಪ್ರದೇಶ): ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದರೂ, ಉನ್ನತ ವ್ಯಾಸಂಗ ಮಾಡಿದವರನ್ನೂ ಮೂಢ ನಂಬಿಕೆಗಳು ದುರ್ಬಲರನ್ನಾಗಿಸುತ್ತವೆ.ಇದಕ್ಕೆ ಕೇರಳದ ಉನ್ನತ ಶಿಕ್ಷಣ ಪಡೆದಿದ್ದ ದಂಪತಿ ಮತ್ತು ಶಿಕ್ಷಕಿಯಾಗಿದ್ದ ಯುವತಿ ದೂರದ ಅರುಣಾಚಲ ಪ್ರದೇಶದಲ್ಲಿ ಮೃತಪಟ್ಟಿರುವುದನ್ನು ಉದಾಹರಿಸಬಹುದು. ಇದನ್ನೂ ಓದಿ: ಭಾರತದ ಆರ್ಥಿಕ ವೃದ್ಧಿ ಶೇ.7.5ಕ್ಕೆ ಏರಿಕೆ! ಶ್ರೀಲಂಕಾ, ಪಾಕ್, ಬಾಂಗ್ಲಾ ಸ್ಥಿತಿ ಏನಾಗಲಿದೆ? ವಿಶ್ವ ಬ್ಯಾಂಕ್ ಹೇಳಿದ್ದೇನು? ಅರುಣಾಚಲ ಪ್ರದೇಶದ ಇಟಾನಗರದ ವಸತಿ ಗೃಹದಲ್ಲಿ ಕೇರಳದ ಕೊಟ್ಟಾಯಂನ ದಂಪತಿ ನವೀನ್ ಮತ್ತು ದೇವಿ, ಶಿಕ್ಷಕಿ ಆರ್ಯಾ ಶವಗಳು ಕಂಡುಬಂದಿದ್ದು, … Continue reading ಅರುಣಾಚಲದಲ್ಲಿ ಮಲೆಯಾಳಿ ದಂಪತಿ ಜತೆ ಯುವತಿ ನಿಗೂಢ ಮೃತ್ಯು..ಮಾಟ ಮಂತ್ರಕ್ಕೆ ಬಲಿಯಾದರೇ!
Copy and paste this URL into your WordPress site to embed
Copy and paste this code into your site to embed