ಸಂಯುಕ್ತಾ ಕ್ಷಮೆ ಕೋರಿದ ಕವಿತಾ ರೆಡ್ಡಿ

ಬೆಂಗಳೂರು: ಕಳೆದೆರೆಡು ದಿನಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಸಂಯುಕ್ತಾ ಹೆಗ್ಡೆ ಮತ್ತು ಕವಿತಾ ರೆಡ್ಡಿ ಪ್ರಕರಣ, ಇದೀಗ ಸುಖಾಂತ್ಯಗೊಂಡಿದೆ. ತಾವು ಮಾಡಿದ್ದು ತಪ್ಪು ಎಂದು ಕವಿತ ರೆಡ್ಡಿ ಅವರು ಹೇಳಿಕೊಂಡಿದ್ದು, ಅವರನ್ನು ಕ್ಷಮಿಸಿರುವ ಸಂಯುಕ್ತಾ ಹೆಗ್ಡೆ, ಹಳೆಯದನ್ನು ಮರೆತು ಮುಂದಕ್ಕೆ ಹೋಗೋಣ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಗಿಣಿ ಮನೆಯಲ್ಲಿತ್ತು ಗಾಂಜಾ ತುಂಬಿದ್ದ ಸಿಗರೇಟ್ ! ಶುಕ್ರವಾರ ಸಂಜೆ ನಗರದ ಅಗರ ಕೆರೆ ಬಳಿ ಇರುವ ಪಾರ್ಕ್​ನಲ್ಲಿ ಸಂಯುಕ್ತಾ ಹೆಗ್ಡೆ ಮತ್ತವರ ಸ್ನೇಹಿತರು ಕ್ರೀಡಾ ಉಡುಗೆ ತೊಟ್ಟು ಹುಲಾ ಹೂಪ್ … Continue reading ಸಂಯುಕ್ತಾ ಕ್ಷಮೆ ಕೋರಿದ ಕವಿತಾ ರೆಡ್ಡಿ