ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್​ಹೌಸ್​ಗೆ ನುಗ್ಗಿದ ನೀರು: ಸಿಎಂ ಬೊಮ್ಮಾಯಿ‌ ದೌಡು

ಬೆಂಗಳೂರು: ಕಾವೇರಿ ನದಿ ನೀರೆತ್ತಿ ಶುದ್ಧೀಕರಿಸಿದ ನಂತರ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಮಂಡ್ಯ ಜಿಲ್ಲೆಯ ತೊರೆಕಾಡನಹಳ್ಳಿ ಪಂಪ್​ಹೌಸ್​ಗೆ ಮಳೆ‌ ನೀರು ನುಗ್ಗಿ ಯಂತ್ರಗಳು ಸ್ತಬ್ಧವಾಗಿದ್ದು, ಯಂತ್ರಗಳ ದುರಸ್ತಿ ಕಾರ್ಯ ಭರದಿಂದ ನಡೆಯುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಅಲ್ಲಿನ ವಸ್ತುಸ್ಥಿತಿ ಪರಿಶೀಲನೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಸೋಮವಾರ ಮಧ್ಯಾಹ್ನ ಸ್ಥಳಕ್ಕೆ ತೆರಳಿದರು. ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ತೊರೆಕಾಡನಹಳ್ಳಿ ಪಂಪ್ ಸ್ಟೇಶಸ್​ಗೆ ನೀರು ನುಗ್ಗಿ ಯಂತ್ರೋಪಕರಣಗಳು ಸ್ಥಗಿತವಾಗಿವೆ. ಈಗಾಗಲೇ ಬಿಡಬ್ಲ್ಯೂಎಸ್ಎಸ್​ಬಿ ಅಧ್ಯಕ್ಷರ … Continue reading ಬೆಂಗಳೂರಿಗೆ ಕಾವೇರಿ ನೀರು ಪೂರೈಸುವ ಪಂಪ್​ಹೌಸ್​ಗೆ ನುಗ್ಗಿದ ನೀರು: ಸಿಎಂ ಬೊಮ್ಮಾಯಿ‌ ದೌಡು