ಪಂಚಯಜ್ಞಗಳಿಂದ ಪರಮಾತ್ಮನ ಅನುಗ್ರಹ ಲಭ್ಯ; ಕಾಶೀ ಜಗದ್ಗುರುಗಳು

ಬೆಂಗಳೂರು : ವೀರಶೈವರಾದವರು ನಿತ್ಯದಲ್ಲಿ ಪಂಚಯಜ್ಞಗಳಿಂದ ಪರಮಾತ್ಮನ ಅನುಗ್ರಹವನ್ನು ಪಡೆದು ಜೀವನವನ್ನು ಪಾವನಗೊಳಿಸಿಕೊಳ್ಳಬೇಕೆಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದ್ದಾರೆ. ವಿಜಯನಗರದ ಶ್ರೀಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವು ಹಮ್ಮಿಕೊಂಡಿರುವ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆಯ 3ನೇ ದಿನದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶ್ರೀಸಿದ್ಧಾಂತ ಶಿಖಾಮಣಿಯಲ್ಲಿ ಜಗದ್ಗುರು ರೇಣುಕಾಚಾರ್ಯರು ‘ಭಕ್ತ ಮಾರ್ಗ ಕ್ರಿಯಾಚರ್ಯ ಸ್ಥಲ’ದಲ್ಲಿ; ತಪಸ್ಸು, ಕರ್ಮ, ಜಪ, … Continue reading ಪಂಚಯಜ್ಞಗಳಿಂದ ಪರಮಾತ್ಮನ ಅನುಗ್ರಹ ಲಭ್ಯ; ಕಾಶೀ ಜಗದ್ಗುರುಗಳು