ತಿರುವುಗಳಿರುವ ಬೆಟ್ಟದ ರಸ್ತೆಯಲ್ಲಿ ಪ್ರಯಾಣಿಕರು ತುಂಬಿರುವ ಬಸ್​ ಓಡಿಸಬೇಕೆಂಬ ಕನಸಿನ ಹಿಂದೆ ಬಿದ್ದ ಮಹಿಳೆ!

ಕಾಸರಗೋಡು: ಮಹಿಳೆಯರು ನಾವು ಯಾವುದರಲ್ಲೂ ಕಮ್ಮಿ ಇಲ್ಲ ಎಂಬುದನ್ನು ಅನೇಕ ಬಾರಿ ನಿರೂಪಿಸಿದ್ದಾರೆ. ಕೈಯಲ್ಲಿ ಸೌಟು ಹಿಡಿಯುವುದರಿಂದಿಡಿದು ದೊಡ್ಡ ದೊಡ್ಡ ವಾಹನಗಳ ಚಾಲನೆಯ ಜತೆಗೆ ದೇಶದ ಆಡಳಿತ ಚುಕ್ಕಾಣಿಯನ್ನು ಹಿಡಿಯಬಲ್ಲೆವು ಎಂಬುದನ್ನು ಮಹಿಳೆಯರು ಸಾಬೀತು ಮಾಡಿದ್ದಾರೆ. ಪುರುಷರಿಗಿಂತ ಮಹಿಳೆಯರೂ ಕೂಡ ಯಾವುದರಲ್ಲೂ ಕಡಿಮೆ ಇಲ್ಲ. ಎಷ್ಟೇ ಅಡೆತಡೆಗಳು ಬಂದರೂ ಅವರಿಗೆ ಅನಿಸಿದ್ದನ್ನು ಮಾಡಿಯೇ ಮಾಡುತ್ತಾರೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಪ್ರತಿಭೆಯನ್ನು ಅನುಮಾನಿಸಲಿಲ್ಲ ಕೇರಳದ ಅಡುಕಥಯವಯಾಲ್​ ಮೂಲದ ಎನ್​. ದೀಪಾ ಅವರು ಶ್ರೀ ಕೃಷ್ಣ … Continue reading ತಿರುವುಗಳಿರುವ ಬೆಟ್ಟದ ರಸ್ತೆಯಲ್ಲಿ ಪ್ರಯಾಣಿಕರು ತುಂಬಿರುವ ಬಸ್​ ಓಡಿಸಬೇಕೆಂಬ ಕನಸಿನ ಹಿಂದೆ ಬಿದ್ದ ಮಹಿಳೆ!