ಬಾಗಲಕೋಟೆ: ಮಧ್ಯಾಹ್ನ ನಡೆದ ಬೈಕ್ ಜಗಳ ರಾತ್ರಿ ಕೊಲೆಯಲ್ಲಿ ಅಂತ್ಯ!

ಬಾಗಲಕೋಟೆ: ಮಧ್ಯಾಹ್ನ ನಡೆದ ಬೈಕ್ ಜಗಳ ರಾತ್ರಿ ಕೊಲೆಯಲ್ಲಿ ಅಂತ್ಯವಾಗಿದೆ. ಬೀಳಗಿ ತಾಲೂಕಿನ ಹೆಗ್ಗೂರ ಪುನರ್ ವಸತಿ ಕೇಂದ್ರದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಯ ವಿವರ ನಿನ್ನೆ ಮಧ್ಯಾಹ್ನ ಬೀಳಗಿ ಗಿರಿಸಾಗರ ಮಧ್ಯೆ ಸಿದ್ದು ಹಾಗೂ ಸಾಗರ ಬೈಕ್ ಅಪಘಾತವಾಗಿ ಸ್ಥಳದಲ್ಲಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಆ ನಂತರ ಸಾಗರ ಮನೆಗೆ ಹೋಗಿ ಕುಟುಂಬಸ್ಥರಿಗೆ ತಿಳಿಸಿದ್ದಾನೆ. ನಂತರ ರಾತ್ರಿ ಬೈಕ್ ಮೇಲೆ ಸಿದ್ದು ಇಂಡಿ ಮನೆಗೆ ಬಂದ ಸಾಗರ, ಯಮನಪ್ಪ ಹಾಗೂ ಇನ್ನೋರ್ವ ಜಗಳವಾಡಿದ್ದಾರೆ. ಈ … Continue reading ಬಾಗಲಕೋಟೆ: ಮಧ್ಯಾಹ್ನ ನಡೆದ ಬೈಕ್ ಜಗಳ ರಾತ್ರಿ ಕೊಲೆಯಲ್ಲಿ ಅಂತ್ಯ!