‘ಲೋಕ’ ಟಿಕೆಟ್​​​ಗೆ ಬಿಜೆಪಿ ಮಾಜಿ ಸಚಿವರಿಂದ ಲಾಬಿ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಕಣ್ಣು ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ. ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಕೆ ಸುಧಾಕರ್, ಸಿಟಿ ರವಿ ಸೇರಿದಂತೆ ಅನೇಕರು ಮುಂದಿನ ವರ್ಷ ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ ಎನ್ನಲಾಗಿದೆ. ಹಾಗೆಯೇ ಜಿ.ಎಂ.ಸಿದ್ದೇಶ್ವರ್, ಮಂಗಳಾ ಸುರೇಶ ಅಂಗಡಿ, ಬಿ.ಎನ್.ಬಚ್ಚೇಗೌಡ, ಜಿಎಸ್ ಬಸವರಾಜ್, ಡಿ.ವಿ.ಸದಾನಂದಗೌಡ, ಪಿ.ಸಿ. ಗದ್ದಿಗೌಡರ, ಕರಡಿ ಸಂಗಣ್ಣ, ಶಿವಕುಮಾರ್ ಚನಬಸಪ್ಪ ಉದಾಸಿ ಸೇರಿದಂತೆ ಕನಿಷ್ಠ 10 ಹಾಲಿ … Continue reading ‘ಲೋಕ’ ಟಿಕೆಟ್​​​ಗೆ ಬಿಜೆಪಿ ಮಾಜಿ ಸಚಿವರಿಂದ ಲಾಬಿ