ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಆರ್ಎಸ್ಎಸ್-ಬಿಜೆಪಿ ಹಿರಿಯ ನಾಯಕರಿಂದ ಚೆಕ್ಮೇಟ್! ಇಲ್ಲಿದೆ ಇನ್ಸೈಡ್ ಸ್ಟೋರಿ
ರಾಜ್ಯದಲ್ಲಿ ಸಂಪುಟ ರಚನೆ ಪ್ರಕ್ರಿಯೆ ಬಿರುಸು ಪಡೆದಿದೆ. ದೆಹಲಿ ಹೈಕಮಾಂಡ್ನಿಂದ ಸಂಪುಟಕ್ಕೆ ಗ್ರೀನ್ ಸಿಗ್ನಲ್ ಪಡೆಯುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಪಕ್ಷ ಕ್ಲೀನ್ ಇಮೇಜ್ ಹೊಂದಿರಬೇಕು ಅನ್ನೋ ಲೆಕ್ಕಾಚಾರ ಹಾಕಿಕೊಂಡಿರುವ ಆರ್ಎಸ್ಎಸ್-ಬಿಜೆಪಿ ಹಿರಿಯ ನಾಯಕರು, ಇದಕ್ಕಾಗಿ ಒಂದು ಚೆಕ್ಮೇಟ್ ಮುಂದಿಟ್ಟಿದ್ದಾರೆ. ಸಿಡಿ ಭಯದಲ್ಲಿ ಕೋರ್ಟ್ ತಡೆಯಾಜ್ಞೆ ತಂದವರಿಗೆ ಸಂಪುಟದಲ್ಲಿ ಚಾನ್ಸ್ ಕೊಡೋದೇ ಬೇಡ ಎಂಬ ಹೊಸ ಕೊಕ್ಕೆ ಬಿದ್ದಿದೆ. ತಡೆಯಾಜ್ಞೆ ತಂದ ಶಾಸಕರಿಗೆ ರೆಡ್ ಸಿಗ್ನಲ್ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಆರಂಭದಿಂದಲೇ ಆಡಳಿತಕ್ಕೆ … Continue reading ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಆರ್ಎಸ್ಎಸ್-ಬಿಜೆಪಿ ಹಿರಿಯ ನಾಯಕರಿಂದ ಚೆಕ್ಮೇಟ್! ಇಲ್ಲಿದೆ ಇನ್ಸೈಡ್ ಸ್ಟೋರಿ
Copy and paste this URL into your WordPress site to embed
Copy and paste this code into your site to embed