ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಆರ್​ಎಸ್​ಎಸ್​-ಬಿಜೆಪಿ ಹಿರಿಯ ನಾಯಕರಿಂದ ಚೆಕ್​ಮೇಟ್! ಇಲ್ಲಿದೆ ಇನ್​ಸೈಡ್​ ಸ್ಟೋರಿ

ರಾಜ್ಯದಲ್ಲಿ ಸಂಪುಟ ರಚನೆ ಪ್ರಕ್ರಿಯೆ ಬಿರುಸು ಪಡೆದಿದೆ. ದೆಹಲಿ ಹೈಕಮಾಂಡ್​ನಿಂದ ಸಂಪುಟಕ್ಕೆ ಗ್ರೀನ್ ಸಿಗ್ನಲ್ ಪಡೆಯುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ಪಕ್ಷ ಕ್ಲೀನ್ ಇಮೇಜ್​​ ಹೊಂದಿರಬೇಕು ಅನ್ನೋ ಲೆಕ್ಕಾಚಾರ ಹಾಕಿಕೊಂಡಿರುವ ಆರ್​ಎಸ್​ಎಸ್​-ಬಿಜೆಪಿ ಹಿರಿಯ ನಾಯಕರು, ಇದಕ್ಕಾಗಿ ಒಂದು ಚೆಕ್​ಮೇಟ್​ ಮುಂದಿಟ್ಟಿದ್ದಾರೆ. ಸಿಡಿ ಭಯದಲ್ಲಿ ಕೋರ್ಟ್​ ತಡೆಯಾಜ್ಞೆ ತಂದವರಿಗೆ ಸಂಪುಟದಲ್ಲಿ ಚಾನ್ಸ್ ಕೊಡೋದೇ ಬೇಡ ಎಂಬ ಹೊಸ ಕೊಕ್ಕೆ ಬಿದ್ದಿದೆ. ತಡೆಯಾಜ್ಞೆ ತಂದ ಶಾಸಕರಿಗೆ ರೆಡ್ ಸಿಗ್ನಲ್ರಾಜ್ಯದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಆರಂಭದಿಂದಲೇ ಆಡಳಿತಕ್ಕೆ … Continue reading ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಆರ್​ಎಸ್​ಎಸ್​-ಬಿಜೆಪಿ ಹಿರಿಯ ನಾಯಕರಿಂದ ಚೆಕ್​ಮೇಟ್! ಇಲ್ಲಿದೆ ಇನ್​ಸೈಡ್​ ಸ್ಟೋರಿ