‘ಸ್ವಾತಂತ್ರ್ಯಕ್ಕಾಗಿ ಅಡ್ಜಸ್ಟ್​ಮೆಂಟ್ ಮಾಡಿಕೊಂಡವರು ಮಹಾತ್ಮರೆನಿಸಿಕೊಂಡರು’: ವಿವಾದಕ್ಕೀಡಾಯಿತು ಸಂಸದ ಅನಂತ್​ ಕುಮಾರ್​ ಹೆಗಡೆ ಹೇಳಿಕೆ

ಬೆಂಗಳೂರು: ಬ್ರಿಟಿಷರ ಜತೆಗೆ ಅಡ್ಜಸ್ಟ್​ಮೆಂಟ್ ಮಾಡಿಕೊಂಡವರು ಮಹಾತ್ಮರೆನಿಸಿಕೊಂಡರು; ಉಪವಾಸ ಸತ್ಯಾಗ್ರಹದಿಂದಲೇ ಸ್ವಾತಂತ್ರ್ಯ ಪ್ರಾಪ್ತಿಯಾಯಿತು ಎಂದು ಬಿಂಬಿಸಲಾಯಿತು ಆದರೆ, ವಾಸ್ತವ ಅದಲ್ಲ ಎಂಬುದನ್ನು ವಿವರಿಸಿದ ಸಂಸದ ಅನಂತ ಕುಮಾರ್ ಹೆಗಡೆ ಹೇಳಿಕೆ ಈಗ ವಿವಾದಕ್ಕೀಡಾಗಿದೆ. ಬೆಂಗಳೂರಿನಲ್ಲಿ ಶನಿವಾರ ನಡೆದ ವಿನಾಯಕ ದಾಮೋದರ ಸಾವರ್ಕರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದು, ಭಾಷಣದಲ್ಲಿ ವಿವಾದಕ್ಕೀಡಾದ ಭಾಗದ ಸಾರ ಹೀಗಿದೆ- “ಎರಡು ರೀತಿಯ ಸ್ವಾತಂತ್ರ್ಯ ಹೋರಾಟಗಾರರು ಇದ್ದಾರೆ. ಶಸ್ತ್ರದ ಮೇಲೆ ನಂಬಿಕೆ ಇರಿಸಿದವರು ಒಬ್ಬರಾದರೆ, ಇನ್ನೊಬ್ಬರು ಶಾಸ್ತ್ರ(ಬೌದ್ಧಿಕ ಪ್ರೇರಕರು) ದ ಮೇಲೆ ನಂಬಿಕೆ … Continue reading ‘ಸ್ವಾತಂತ್ರ್ಯಕ್ಕಾಗಿ ಅಡ್ಜಸ್ಟ್​ಮೆಂಟ್ ಮಾಡಿಕೊಂಡವರು ಮಹಾತ್ಮರೆನಿಸಿಕೊಂಡರು’: ವಿವಾದಕ್ಕೀಡಾಯಿತು ಸಂಸದ ಅನಂತ್​ ಕುಮಾರ್​ ಹೆಗಡೆ ಹೇಳಿಕೆ