‘ಈ ಭೂಮಿ ಮೇಲೆ ಅತ್ಯಂತ ಅದೃಷ್ಟವಂತ ನಾನೇ’: ಶಿಲ್ಪಿ ಅರುಣ್ ಯೋಗಿರಾಜ್
ಅಯೋಧ್ಯೆ: “ಈ ಕ್ಷಣದಲ್ಲಿ ನಾನು ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ರಾಮಲಲ್ಲಾ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇರಲಿ. ಒಮ್ಮೊಮ್ಮೆ ಅದೆಲ್ಲ ಕನಸಿನಂತೆ ಭಾಸವಾಗುತ್ತದೆ’ ಎಂದು ರಾಮಲಲ್ಲಾ ವಿಗ್ರಹದ ರೂಪಕರ್ತ, ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ತಿಳಿಸಿದರು. ಇದನ್ನೂ ಓದಿ: ಇನ್ನು ದಾರಿಗಳೆಲ್ಲ ಅಯೋಧ್ಯೆ ಕಡೆಗೆ: ವಾರ್ಷಿಕ 50 ಮಿಲಿಯನ್ ಪ್ರಯಾಣಿಕರು! ಅಯೋಧ್ಯೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗಿಂತ ಅದೃಷ್ಟವಂತರು ಯಾರೂ ಇಲ್ಲ ಎನಿಸುತ್ತಿದೆ. ನಾನು ತಾಯಾರಿಸಿದ ಮೂರ್ತಿಯನ್ನು … Continue reading ‘ಈ ಭೂಮಿ ಮೇಲೆ ಅತ್ಯಂತ ಅದೃಷ್ಟವಂತ ನಾನೇ’: ಶಿಲ್ಪಿ ಅರುಣ್ ಯೋಗಿರಾಜ್
Copy and paste this URL into your WordPress site to embed
Copy and paste this code into your site to embed