ಕಲ್ಲುಕ್ವಾರಿ ಹೊಂಡ ಮೃತ್ಯುಕೂಪ

ಹರಿಪ್ರಸಾದ್ ನಂದಳಿಕೆ ಕಾರ್ಕಳ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನಲ್ಲಿರುವ ಕಲ್ಲುಕ್ವಾರಿಗಳ ಹೊಂಡಗಳೀಗ ಕೆರೆಯಂತಾಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಜನವಸತಿ ಪ್ರದೇಶದ ಪಕ್ಕದಲ್ಲೇ ಇಂತಹ ಪ್ರದೇಶಗಳಿದ್ದು, ಸುರಕ್ಷಾ ಕ್ರಮ ಕೈಗೊಳ್ಳಬೇಕಿದೆ. ಕಾರ್ಕಳ ತಾಲೂಕಿನಲ್ಲಿ ಅಧಿಕ ಪ್ರಮಾಣದಲ್ಲಿ ಕಲ್ಲುಕ್ವಾರಿಗಳಿದ್ದು, ಮಳೆ ನೀರು ನಿಂತು ಮೃತ್ಯುಕೂಪವಾಗಿ ಗೋಚರಿಸುತ್ತಿದೆ. ಕಲ್ಲುಕ್ವಾರಿಗಳ ಗುಂಡಿಗಳನ್ನು ಮುಚ್ಚದೆ ಹಾಗೆಯೇ ಬಿಟ್ಟಿರುವುದರಿಂದ ಮಳೆ ನೀರು ತುಂಬಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ನಿವಾಸಿಗಳಿಗೆ ಆತಂಕ ಕ್ವಾರಿಗಳ ಪಕ್ಕದ ಜನವಸತಿ ಪ್ರದೇಶದ ಮಕ್ಕಳು, ಮಹಿಳೆಯರು ಮಳೆಗಾಲದಲ್ಲಿ ಆತಂಕದಲ್ಲೇ ದಿನ ಕಳೆಯುತ್ತಾರೆ. ಬೇಸಿಗೆಯಲ್ಲಿ ಶಬ್ದ, … Continue reading ಕಲ್ಲುಕ್ವಾರಿ ಹೊಂಡ ಮೃತ್ಯುಕೂಪ