ತುಮಕೂರಿನಲ್ಲಿ ವಾಕಥಾನ್ ನಾಳೆ; ಕಾರ್ಗಿಲ್ ಯುದ್ಧ ಗೆಲುವಿನ 25ನೇ ವಿಜಯೋತ್ಸವ ಆಚರಣೆ

ತುಮಕೂರು: ಕಾರ್ಗಿಲ್ ಯುದ್ಧದ ಗೆಲುವಿನ 25ನೇ ವಿಜಯೋತ್ಸವ ಆಚರಣೆ ಹಾಗೂ ಹುತಾತ್ಮ ಯೋಧರ ಸ್ಮರಣಾರ್ಥ ತುಮಕೂರಿನಲ್ಲಿ ಬುಧವಾರ (ಜು.26) ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವಾಕಥಾನ್ ಆಯೋಜಿಸಿದೆ. ‘ನಮ್ಮ ನಡಿಗೆ ದೇಶದೆಡೆಗೆ’ ಘೊಷವ್ಯಾಕ್ಯದೊಂದಿಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವಜನತೆ ಹಾಗೂ ನಾಗರಿಕರು ಹೆಜ್ಜೆ ಹಾಕಲಿದ್ದಾರೆ. 2.6 ಕಿ.ಮೀ. ವಾಕಥಾನ್: ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಆಯೋಜಿಸಿರುವ ವಾಕಥಾನ್ 2.6 ಕಿ.ಮೀ. ಇರಲಿದ್ದು, ನಗರದ ವಿವಿಧ ಶಾಲಾ-ಕಾಲೇಜುಗಳ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ದೇಶಪ್ರೇಮದ ಕಿಚ್ಚು ಹಚ್ಚಿಸುವ ಘೊಷಣೆ … Continue reading ತುಮಕೂರಿನಲ್ಲಿ ವಾಕಥಾನ್ ನಾಳೆ; ಕಾರ್ಗಿಲ್ ಯುದ್ಧ ಗೆಲುವಿನ 25ನೇ ವಿಜಯೋತ್ಸವ ಆಚರಣೆ