ಕಾರ್ಗಿಲ್ ವಿಜಯ ಭಾರತದ ಯಶೋಗಾಥೆ: ಸತ್ಯಜಿತ್ ಸುರತ್ಕಲ್‌

ಮಂಗಳೂರು: ಕಾರ್ಗಿಲ್ ಯುದ್ಧ ಬಲವಾದ ರಾಜಕೀಯ, ಮಿಲಿಟರಿ ಹಾಗೂ ರಾಜತಾಂತ್ರಿಕ ಕ್ರಮಗಳ ಒಂದು ಯಶೋಗಾಥೆ. ಕಾರ್ಗಿಲ್ ವಿಜಯದ ಸಂಭ್ರಮಾಚರಣೆ ದೇಶಕ್ಕೆ ಹೆಮ್ಮೆಯ, ಗೌರವದ ಸಂಕೇತ ಎಂದು ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು. ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆ,ಕರ್ನಾಟಕ ಸೇವಾ ವೃಂದ ವೇದಿಕೆಯಿಂದ ಮಂಗಳೂರು ಕದ್ರಿಯ ಯುದ್ಧ ಸ್ಮಾರಕದ ತನಕ ಅಮರ ಜವಾನ ಜ್ಯೋತಿ ಮೆರವಣಿ ಕಾರ್ಯಕ್ರಮದ ಸಮಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಸದೃಢ ಸೇನಾಬಲ, ಧ್ಯೆರ್ಯಶಾಲಿ ಕಿರಿಯರ ನಾಯಕತ್ವ ಹಾಗೂ ಯುದ್ಧತಂತ್ರ … Continue reading ಕಾರ್ಗಿಲ್ ವಿಜಯ ಭಾರತದ ಯಶೋಗಾಥೆ: ಸತ್ಯಜಿತ್ ಸುರತ್ಕಲ್‌