ಸಮವಸ್ತ್ರಕ್ಕೆ ಮಹಾರಾಷ್ಟ್ರದ ಸಂಸ್ಥೆಗೆ ಗುತ್ತಿಗೆ ಕೊಟ್ಟಿತೆ ಶಿಕ್ಷಣ ಇಲಾಖೆ? ಕ.ರ.ವೇ. ಪ್ರವೀಣ್ ಶೆಟ್ಟಿ ಆಕ್ರೋಶ…

ಬೆಂಗಳೂರು: ಪ್ರತಿ ವರ್ಷವೂ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಸಮವಸ್ತ್ರ ನೀಡಲಾಗುತ್ತದೆ. ಇದರ ಜವಾಬ್ದಾರಿಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗುತ್ತಿತ್ತು. ಆದರೆ ಈ ಬಾರಿ ಮಾತ್ರ ಮಹಾರಾಷ್ಟ್ರದ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್​ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ವಿಡಿಯೋ ಮಾಡಿ ಮಾತನಾಡಿರುವ ಕ.ರ.ವೇ. ಪ್ರವೀಣ್ ಶೆಟ್ಟಿ, “ಕರ್ನಾಟಕದ ಮೇಲೆ ಕಾಲು ಕೆರೆದು ಜಗಳ ಮಾಡುವ ಮಹಾರಾಷ್ಟ್ರದವರಿಗೆ ಗುತ್ತಿಗೆ ಯಾಕೆ ? ಸರ್ಕಾರಿ ಶಾಲೆಯ ಮಕ್ಕಳಿಗೆ ಶಿಕ್ಷಣ ಇಲಾಖೆ … Continue reading ಸಮವಸ್ತ್ರಕ್ಕೆ ಮಹಾರಾಷ್ಟ್ರದ ಸಂಸ್ಥೆಗೆ ಗುತ್ತಿಗೆ ಕೊಟ್ಟಿತೆ ಶಿಕ್ಷಣ ಇಲಾಖೆ? ಕ.ರ.ವೇ. ಪ್ರವೀಣ್ ಶೆಟ್ಟಿ ಆಕ್ರೋಶ…