ಕನ್ನಡದ ಸಿರಿಬೆಳಕನ್ನು ಜಗಕೆ ಹರಡಿದ ಮಹಾನ್ ಚೇತನ

ವೈ.ಕೆ.ಮುದ್ದುಕೃಷ್ಣ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದ ಕವಿಗಳಲ್ಲಿ ಡಾ. ನಿಸಾರ್ ಅಹಮದ್ ಪ್ರಮುಖರು. ಪದ್ಮಶ್ರೀ, ನಾಡೋಜ, ನೃಪತುಂಗ ಮುಂತಾದ ಹತ್ತು ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಜೊತೆಗೆ ತಮ್ಮ ನಿತ್ಯೋತ್ಸವ ಗೀತೆಯ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಿಸಾರರು ಕಾವ್ಯಲೋಕದ ಶಕ್ತಿಯನ್ನು ಅನಾವರಣಗೊಳಿಸಿದವರು. ಇಂದು (ಫೆ.5) ಅವರ ಜನ್ಮದಿನದ ನಿಮಿತ್ತ ನಿಸಾರರ ಪ್ರತಿಭಾಶಕ್ತಿ, ವಿಶಿಷ್ಟ ವ್ಯಕ್ತಿತ್ವವನ್ನು ಮೆಲುಕು ಹಾಕಿದ್ದಾರೆ ನಿತ್ಯೋತ್ಸವ ಕವಿಯೊಂದಿಗೆ ಒಡನಾಡಿದವರು. ಜೀವನಮಂತ್ರ ಹೇಳಿಕೊಟ್ಟ ನಿಗರ್ವಿ ಕವಿ  ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶಕ್ತಿ ತುಂಬಿದವರು ಡಾ. ಕೆ.ಎಸ್. ನಿಸಾರ್ … Continue reading ಕನ್ನಡದ ಸಿರಿಬೆಳಕನ್ನು ಜಗಕೆ ಹರಡಿದ ಮಹಾನ್ ಚೇತನ