ಪುನೀತ್ ನೆನಪಲ್ಲಿ ಕರುನಾಡ ರತ್ನ; ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಕನ್ನಡಿಗರ ಪಾಲಿನ ‘ಕರ್ನಾಟಕ ರತ್ನ’ ಪುನೀತ್ ರಾಜಕುಮಾರ್ ಅವರ ಸಿನಿಪಯಣವನ್ನು ಆಚರಿಸಲು ಜೀ ಕನ್ನಡ ಮುಂದಾಗಿದೆ. ವರುಣ್ ಸ್ಟುಡಿಯೋಸ್ ಮತ್ತು ಜಿಕೆಜಿಎಸ್ ಟ್ರಸ್ಟ್ ಜತೆಗೆ ಸೇರಿಕೊಂಡು ‘ಕರುನಾಡ ರತ್ನ’ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಕಾರ್ಯಕ್ರಮ ಭಾನುವಾರ (ಡಿ.19) ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ವಿ. ರವಿಚಂದ್ರನ್, ಹಂಸಲೇಖ ಮುಂತಾದವರು ಭಾಗವಹಿಸಿದ್ದಾರೆ. ಪುನೀತ್ ಹಾಡಿದ್ದ ‘ಬಾನ ದಾರಿಯಲ್ಲಿ …’ ಹಾಡನ್ನು ಹಾಡುವುದರ ಜತೆಗೆ, ಅವರು … Continue reading ಪುನೀತ್ ನೆನಪಲ್ಲಿ ಕರುನಾಡ ರತ್ನ; ಭಾನುವಾರ ರಾತ್ರಿ 7.30ಕ್ಕೆ ಕಾರ್ಯಕ್ರಮ ಪ್ರಸಾರ