ಹಿಂದಿಯಲ್ಲಿ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹೇಳಿದ್ದೇನು?
ಬೆಂಗಳೂರು: ಭಾರತದ ವಿವಿಧ ರಾಜ್ಯಗಳ ಜನರು ಇಂಗ್ಲಿಷ್ ಬದಲು ಹಿಂದಿಯಲ್ಲಿ ಸಂವಹನ ನಡೆಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಕೂ ಮೈಕ್ರೋ ಬ್ಲಾಗಿಂಗ್ನಲ್ಲಿ ಕನ್ನಡಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. #ಸ್ಥಳೀಯಭಾಷೆಗೆಆದ್ಯತೆಕೊಡಿ ಎಂಬ ಹ್ಯಾಷ್ಟ್ಯಾಗ್ನಡಿ ಹಲವರು ಕನ್ನಡ ಪರವಾದಂತಹ ಕೂಗಳನ್ನು ಮಾಡಿದ್ದಾರೆ. ಅಲ್ಲದೆ, ಕನ್ನಡದ ಅಗತ್ಯ ಮತ್ತು ಸಂವಹನಕ್ಕೆ ಇಂಗ್ಲಿಷ್ನ ಅಗತ್ಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. #ಸ್ಥಳೀಯಭಾಷೆಗೆಆದ್ಯತೆಕೊಡಿ ಪರಕೀಯ ಭಾಷೆಗಳಿಗಲ್ಲ! ದೇಶೀಯ ಭಾಷೆಗಳನ್ನು ಬೆಂಬಲಿಸೋಣ, ಪರಕೀಯ ಭಾಷೆಗಳಿಗೆ ದೇಶೀಯ ಭಾಷೆಗಳು ಪರ್ಯಾಯವಾಗಿ ನಿಲ್ಲಲಿ, … Continue reading ಹಿಂದಿಯಲ್ಲಿ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed