‘ಮುಂದಿನ ಸಲ ಕಪ್ ನಮ್ದೇ…’ ಸಿನಿಮಾರಂಗದ ಆರ್ಸಿಬಿ ಅಭಿಮಾನಿಗಳ ಮನದಾಳ
| ಹರ್ಷವರ್ಧನ್ ಬ್ಯಾಡನೂರು ಸಿಂಪಲ್ ಸುನಿ, ನಿರ್ದೇಶಕ : ಇವತ್ತಲ್ಲ ನಾಳೆ, ಕಪ್ ನಮ್ಮದೇ ಕಳೆದ 16 ವರ್ಷಗಳಿಂದ ಆರ್ಸಿಬಿ ಐಪಿಎಲ್ ಟ್ರೋಫಿ ಗೆಲ್ಲುತ್ತದೆ ಎಂದು ಕಾಯುತ್ತಲೇಯಿದ್ದೇವೆ. ಮೊದಲು ತಂಡದ ಮ್ಯಾನೇಜ್ಮೆಂಟ್ ಬದಲಾಗಬೇಕು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಬದಲು, ನಿವೃತ್ತಿ ಪಡೆದು ಕಾಮೆಂಟರಿಯಲ್ಲಿದ್ದವರನ್ನು ಕರೆತಂದು ಆಡಿಸುತ್ತಿದ್ದಾರೆ. ಭವಿಷ್ಯವನ್ನೇ ನೋಡುತ್ತಿಲ್ಲ. ನಮ್ಮ ಭಾರತದಲ್ಲೇ ಇರುವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡಬೇಕು. ಉತ್ತಮ ತಂಡವನ್ನು ಕಟ್ಟಬೇಕು. ಈ ಬಾರಿ ಗೆಲ್ಲುತ್ತಾರೆ ಎಂಬ ಭರವಸೆ ಇತ್ತು. ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ … Continue reading ‘ಮುಂದಿನ ಸಲ ಕಪ್ ನಮ್ದೇ…’ ಸಿನಿಮಾರಂಗದ ಆರ್ಸಿಬಿ ಅಭಿಮಾನಿಗಳ ಮನದಾಳ
Copy and paste this URL into your WordPress site to embed
Copy and paste this code into your site to embed