ಅಂಬಾರಿ ಆನೆ ‘ಅರ್ಜುನ’ನ ಬಲಿ ಪಡೆದ ಕಾಡಾನೆ ಹಿಡಿಯೋಕೆ ಕ್ಯಾಪ್ಟನ್ ಅಭಿಮನ್ಯು ಎಂಟ್ರಿ

ಹಾಸನ: ಮಲೆನಾಡಲ್ಲಿ ಕಾಡಾನೆ ಉಪಟಳ ಮತ್ತೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ಶುಕ್ರವಾರದಿಂದ ಕಾರ್ಯಾಚರಣೆ ಪ್ರಾರಂಭವಾಗಿದೆ. ಈಗಾಗಲೇ ಬೇಲೂರು ತಾಲ್ಲೂಕಿನ, ಬಿಕ್ಕೋಡು ಆನೆ ಕ್ಯಾಂಪ್‌ಗೆ ಸಾಕಾನೆಗಳು ಬಂದಿವೆ. ಗುರುವಾರ (ಜ.11) ಕ್ಯಾಂಪಿಗೆ ಹರ್ಷ, ಸುಗ್ರೀವ, ಧನಂಜಯ, ಅಶ್ವತ್ಥಾಮ, ಪ್ರಶಾಂತ ಬಂದಿದ್ದು, ಇಂದು ಅಭಿಮನ್ಯು ಸೇರಿದಂತೆ ಕರ್ನಾಟಕ ಭೀಮ, ಮಹೇಂದ್ರ, ಸೇರಿ ಇನ್ನೂ ಕೆಲವು ಸಾಕಾನೆಗಳು ಬರುವ ನಿರೀಕ್ಷೆಯಿದೆ. ಈ ಬಾರಿ 10 ಸಾಕಾನೆ ಬಳಸಿ ಕಾಡಾನೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಲಾಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಕಳೆದ ನವೆಂಬರ್ 23, … Continue reading ಅಂಬಾರಿ ಆನೆ ‘ಅರ್ಜುನ’ನ ಬಲಿ ಪಡೆದ ಕಾಡಾನೆ ಹಿಡಿಯೋಕೆ ಕ್ಯಾಪ್ಟನ್ ಅಭಿಮನ್ಯು ಎಂಟ್ರಿ