ಉತ್ತರ ಭಾರತದಲ್ಲಿ ಕನ್ನಡ ಕಲರವ; ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಕೃತಿ ಲೋಕಾರ್ಪಣೆ
ಪ್ರಯಾಗ್ರಾಜ್: ಲೇಖಕ, ಚಿಂತಕ ಮಣ್ಣೆ ಮೋಹನ್ ವಿರಚಿತ “ಪ್ರೇಮಗಾನ” ಕವನ ಸಂಕಲನವು, ಮೇ 13ರಂದು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರವಾದ ಪ್ರಯಾಗ್ರಾಜ್ನಲ್ಲಿ ಲೋಕಾರ್ಪಣೆಗೊಂಡಿದೆ. ಸಂಗಮದಲ್ಲಿರುವ ಸ್ವಾಮಿ ನಾರಾಯಣ ಮಂದಿರದಲ್ಲಿ, ಧರ್ಮದರ್ಶಿಗಳಾದ ಕಮಲೇಶ್ ಬಾಗತ್ ರವರ ಆಶೀರ್ವಾದದೊಂದಿಗೆ ಲೋಕಾರ್ಪಣೆಗೊಂಡಿತು. ಸ್ವಾಮಿ ನಾರಾಯಣರ ಪದತಲದಲ್ಲಿ ಕೃತಿಯನ್ನಿಟ್ಟು ಪೂಜಿಸಿದ ನಂತರ, ಚನ್ನಪಟ್ಟಣದ ಶ್ರೀ ಮಲೈ ಮಹದೇಶ್ವರ ಟ್ರಾವೆಲ್ಸ್ ತಂಡವು ಕೃತಿಯನ್ನು ಲೋಕಾರ್ಪಣೆಗೊಳಿಸಿತು. ಈ ಸಂದರ್ಭದಲ್ಲಿ ಕೃತಿಯ ಕರ್ತೃ ಮಣ್ಣೆ ಮೋಹನ್, ಟ್ರಾವೆಲ್ಸ್ ವ್ಯವಸ್ಥಾಪಕರಾದ ಶಿವಣ್ಣ, ಪ್ರವಾಸಿಗರಾದ ಪದ್ಮಾ,ವಿಮಲಮ್ಮ, ಸುಮಿತ್ರಾ, ರಾಧಾ ವೆಂಕಟೇಶ್, ಮುದ್ದುಲಕ್ಷ್ಮಿ, … Continue reading ಉತ್ತರ ಭಾರತದಲ್ಲಿ ಕನ್ನಡ ಕಲರವ; ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಕೃತಿ ಲೋಕಾರ್ಪಣೆ
Copy and paste this URL into your WordPress site to embed
Copy and paste this code into your site to embed