ಚಿಲುಮೆ ಮಠದ ಶ್ರೀಗಳ ರೀತಿಯಲ್ಲೇ ಅದೇ ದಿನ ದುರಂತ ಅಂತ್ಯ ಕಂಡ ಕಂಚುಗಲ್ ಬಂಡೇ ಮಠದ ಸಾಮೀಜಿ! ಡೆತ್​ನೋಟಲ್ಲಿದೆ ರಹಸ್ಯ?

ರಾಮನಗರ: ಮಾಗಡಿಯ ಕಂಚುಗಲ್ ಬಂಡೇ ಮಠದ ಪೀಠಾಧ್ಯಕ್ಷ ಶ್ರೀ ಬಸವಲಿಂಗ ಸ್ವಾಮೀಜಿ(45) ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಸೋಮವಾರ ಮುಂಜಾನೆ ಅವರ ಕೊಠಡಿಯಲ್ಲಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. 2021ರ ಡಿಸೆಂಬರ್​ 20ರಂದು(ಸೋಮವಾರ) ಮಾಗಡಿಯ ಚಿಲುಮೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರ ಮೃತ ದೇಹ ಕಿಟಕಿಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಕಂಚುಗಲ್​ ಬಂಡೇ ಮಠದ ಬಸವಲಿಂಗ ಸ್ವಾಮೀಜಿ ದೇಹವೂ ಇದೇ ರೀತಿ ಪತ್ತೆ ಆಗಿರುವುದು ಹಲವು ಅನುಮಾನಗಳಿಗೆ … Continue reading ಚಿಲುಮೆ ಮಠದ ಶ್ರೀಗಳ ರೀತಿಯಲ್ಲೇ ಅದೇ ದಿನ ದುರಂತ ಅಂತ್ಯ ಕಂಡ ಕಂಚುಗಲ್ ಬಂಡೇ ಮಠದ ಸಾಮೀಜಿ! ಡೆತ್​ನೋಟಲ್ಲಿದೆ ರಹಸ್ಯ?