ಉತ್ಸವದ ವೇಳೆಯೇ ದೇವಸ್ಥಾನದ ರಥದಿಂದ ಕಳಚಿ ಬಿದ್ದ ಕಳಶ; ಭಕ್ತರಲ್ಲಿ ತೀವ್ರ ಆತಂಕ!

ವಿಜಯನಗರ: ಎರಡು ವರ್ಷಗಳ ಬಳಿಕ ನಡೆದ ರಥೋತ್ಸವದಲ್ಲಿ ರಥದಿಂದ ಕಳಶ ಕಳಚಿ ಬಿದ್ದಿರುವುದು, ಭಕ್ತರಲ್ಲಿ ಆತಂಕ ಮೂಡಿಸಿದ್ದು, ಅವರನ್ನು ಚಿಂತೆಗೀಡು ಮಾಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ದೇವಸ್ಥಾನವೊಂದರಲ್ಲಿ ಈ ವಿದ್ಯಮಾನ ನಡೆದಿದೆ. ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವ ಕರೊನಾ ಕಾರಣದಿಂದಾಗಿ ಕಳೆದೆರಡು ವರ್ಷಗಳ ಕಾಲ ನಡೆದಿರಲಿಲ್ಲ. ಆದರೆ ಈ ಸಲ ಕರೊನಾ ಗಣನೀಯವಾಗಿ ಜನಜೀವನ ಸಹಜಸ್ಥಿತಿಗೆ ಮರಳಿದ ಹಿನ್ನೆಲೆಯಲ್ಲಿ ರಥೋತ್ಸವ ನಡೆಸಲಾಗಿದೆ. ಈ ಬಾರಿ ಹೊಸದಾಗಿ ತೇರು ನಿರ್ಮಾಣ ಮಾಡಿ, ಸಹಸ್ರಾರು ಮಂದಿಯ ಸಮ್ಮುಖದಲ್ಲಿ ಅದ್ಧೂರಿಯಾಗಿಯೇ ರಥೋತ್ಸವ … Continue reading ಉತ್ಸವದ ವೇಳೆಯೇ ದೇವಸ್ಥಾನದ ರಥದಿಂದ ಕಳಚಿ ಬಿದ್ದ ಕಳಶ; ಭಕ್ತರಲ್ಲಿ ತೀವ್ರ ಆತಂಕ!