ಟೆಂಡರ್ ಕರೆಯುವವರೆಗೂ ಕಳಸಾ ಬಂಡೂರಿ ಹೋರಾಟ ನಿಲ್ಲಲ್ಲ ಎಂದ ರೈತ ಸೇನಾ ಅಧ್ಯಕ್ಷ..!
ಗದಗ: ದಶಕಗಳಿಂದ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟಕ್ಕೆ ಇಂದು ಬಹುದೊಡ್ಡ ಜಯ ಸಿಕ್ಕಿದ್ದು ಕೇಂದ್ರ ಜಲಶಕ್ತಿ ಸಚಿವರು ಯೋಜನೆಯ ವಿಸ್ತೃತ ವರದಿಗೆ ಒಪ್ಪಿಗೆ ನೀಡಿದ್ದಾರೆ. ಇನ್ನು ಟೆಂಡರ್ ಕರೆದು ಕಾಮಗಾರಿ ಶುರು ಮಾಡಿದರೆ ಯೋಜನೆ ಪೂರ್ಣವಾಗುತ್ತದೆ. ಆದರೆ ಇಲ್ಲೊಬ್ಬ ರೈತ ಮುಖಂಡರು, ‘ನಮ್ಮ ಹೋರಾಟ ಇನ್ನೂ ನಿಂತಿಲ್ಲ’ ಎಂದಿದ್ದಾರೆ. ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ್ ಸೊಬರಮಠ ಗದಗ ಜಿಲ್ಲೆ ನರಗುಂದ ಪಟ್ಟಣದ, ರೈತ ಹೋರಾಟ ವೇದಿಕೆಯಲ್ಲಿ ಹೇಳಿಕೆ ನೀಡಿದ್ದು ‘ಕೇಂದ್ರ ಜಲಸಂಪನ್ಮೂಲ ಇಲಾಖೆ 3.9 ಟಿಎಂಸಿ … Continue reading ಟೆಂಡರ್ ಕರೆಯುವವರೆಗೂ ಕಳಸಾ ಬಂಡೂರಿ ಹೋರಾಟ ನಿಲ್ಲಲ್ಲ ಎಂದ ರೈತ ಸೇನಾ ಅಧ್ಯಕ್ಷ..!
Copy and paste this URL into your WordPress site to embed
Copy and paste this code into your site to embed