ಸೂಪರ್​ ಮಾರ್ಕೆಟ್​ನಲ್ಲಿ ಈ ಕೆಲಸ ಮಾಡಿದ್ದಕ್ಕೆ ಈತನ ಕಾಲಿಗೆ ಮೂರು ಗುಂಡು ಬಿತ್ತು!

ಕಲಬುರಗಿ: ಕಲಬುರಿಯ ಸೂಪರ್​​ ಮಾರ್ಕೆಟ್​ನಲ್ಲಿ ಈತ ಮಾಡಿದ ಕೆಲಸಕ್ಕೆ ಜನರು ಭಯಭೀತರಾಗಿದ್ದಾರೆ. ಕಡೆಗೆ ವಿಧಿಯಿಲ್ಲದೇ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ. ಕಲಬುರಗಿ ನಗರದ ಅಬ್ದುಲ್ ಜಾಫರ್ ಸಾಬ್ ಎನ್ನುವಾತ ಮಾನಸಿಕ ಅಸ್ವಸ್ಥತೆಯಿಂದನ ಬಳಲುತ್ತಿದ್ದು ಸೂಪರ್​ ಮಾರ್ಕೆಟ್​ನೊಳಗೆ ಈತ ಚಾಕು ಹಿಡಿದು ಜನರೊಗೆ ಇರಿಯುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಭಯಭೀತರಾದ ಜನರು ತಕ್ಷಣ ಪೊಲೀಸರನ್ನು ಕರೆದಿದ್ದಾರೆ. ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಸೂಪರ್​ ಮಾರ್ಕೆಟ್​ಗೆ ಬಂದು ಈತನಲ್ಲಿ ಚಾಕು ಬಿಸಾಡುವಂತೆ ಸಾಕಷ್ಟು ಬಾರಿ ವಿನಂತಿಸಿದ್ದಾರೆ. ಆದರೆ … Continue reading ಸೂಪರ್​ ಮಾರ್ಕೆಟ್​ನಲ್ಲಿ ಈ ಕೆಲಸ ಮಾಡಿದ್ದಕ್ಕೆ ಈತನ ಕಾಲಿಗೆ ಮೂರು ಗುಂಡು ಬಿತ್ತು!