ಇನ್ನೂ ಮುಗಿಯದ ಕಬ್ಜ, ಸಾಹಸಪ್ರಿಯರಿಗೆ ಹಬ್ಬ

ಚಿತ್ರ: ಕಬ್ಜ ನಿರ್ದೇಶನ: ಆರ್. ಚಂದ್ರು ನಿರ್ಮಾಣ: ಆರ್. ಚಂದ್ರು ತಾರಾಗಣ: ಉಪೇಂದ್ರ, ಸುದೀಪ್, ಶಿವರಾಜಕುಮಾರ್, ಶ್ರೀಯಾ ಶರಣ್, ಮುರಳಿ ಶರ್ಮ, ನವಾಬ್ ಶಾ ಮುಂತಾದವರು | ಚೇತನ್ ನಾಡಿಗೇರ್ ಬೆಂಗಳೂರು ಇನ್ಮೇಲೆ ಯಾವುದೇ ಕಾರಣಕ್ಕೂ ಆಯುಧ ಮುಟ್ಟಬಾರದು ಎಂದು ಆಣೆ ಮಾಡುವಂತೆ ಹೇಳುತ್ತಾಳೆ ಮಧುಮತಿ. ಆತ ಇನ್ನೇನು ಆಕೆಯ ಮೇಲೆ ಕೈ ಇಟ್ಟು ಪ್ರಮಾಣ ಮಾಡಬೇಕು ಎನ್ನುವಷ್ಟರಲ್ಲೇ ಆಯುಧಗಳನ್ನು ಹಿಡಿದ ಹಲವು ರೌಡಿಗಳು ಸುತ್ತುವರೆಯುತ್ತಾರೆ. ಅವನಿಗೆ ಬೇರೆ ದಾರಿಯೇ ಇರುವುದಿಲ್ಲ. ತನ್ನನ್ನು ಉಳಿಸಿಕೊಳ್ಳುವುದಕ್ಕೆ, ಆಕೆಯನ್ನು ಕಾಪಾಡುವುದಕ್ಕೆ … Continue reading ಇನ್ನೂ ಮುಗಿಯದ ಕಬ್ಜ, ಸಾಹಸಪ್ರಿಯರಿಗೆ ಹಬ್ಬ