ಸ್ವಾತಂತ್ರ್ಯ ಹೋರಾಟಗಾರನ ಮಗನ ಭೂಗತ ಲೋಕದ ಪಯಣ …

ಬೆಂಗಳೂರು: ಆರ್​. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ, ಸುದೀಪ್​ ಮುಂತಾದವರು ಅಭಿನಯಿಸಿರುವ ‘ಕಬ್ಜ’ ಪ್ರಾರಂಭಗಾಗಿ ಎರಡು ವರ್ಷಗಳೇ ಆಗಿವೆ. ಈ ಎರಡು ವರ್ಷಗಳಲ್ಲಿ ಹಲವು ಪತ್ರಿಕಾಗೋಷ್ಠಿಗಳಾಗಿವೆ. ಆರ್​. ಚಂದ್ರ ಬಹಳಷ್ಟು ಬಾರಿ ಮಾಧ್ಯಮದವರ ಜತೆಗೆ ಮಾತನಾಡಿದ್ದಾರೆ. ಆದರೆ, ಇಷ್ಟು ಸಮಯದಲ್ಲಿ ಒಂದೇ ಒಂದು ಬಾರಿ ಸಹ ಅವರು ಚಿತ್ರದ ಕಥೆಯನ್ನು ಬಿಟ್ಟು ಕೊಟ್ಟಿಲ್ಲ. ಇದನ್ನೂ ಓದಿ: ರಮ್ಯಾ ಹುಟ್ಟುಹಬ್ಬಕ್ಕೆ ವಿಶಿಷ್ಟ ಉಡುಗೊರೆ; ಗೋಡೆ ಮೇಲೆ 35 ಅಡಿ ಚಿತ್ರ ಚಿತ್ರದ ಕಥೆ ಏನು? ಇದರಲ್ಲಿ ಉಪೇಂದ್ರ ಅವರ ಪಾತ್ರವೇನು? ಎಂದು … Continue reading ಸ್ವಾತಂತ್ರ್ಯ ಹೋರಾಟಗಾರನ ಮಗನ ಭೂಗತ ಲೋಕದ ಪಯಣ …