ಫ್ಲೋರ್​ಟೆಸ್ಟ್​ಗೂ ಮೊದಲೇ ಕಮಲನಾಥ್ ಸರ್ಕಾರ ಪತನವಾಗತ್ತ?: ಬಿಜೆಪಿ ಸೇರಲಿದ್ದಾರೆ ಸಿಂಧ್ಯಾ, ರಾಜ್ಯಸಭೆ ಅಭ್ಯರ್ಥಿಯಾಗೋದು ಖಚಿತ

ಭೋಪಾಲ: ಮಧ್ಯಪ್ರದೇಶದಲ್ಲಿನ ರಾಜಕೀಯ ಬೆಳವಣಿಗೆ ಹಲವು ತಿರುವುಗಳನ್ನು ಪಡೆದುಕೊಂಡಿದ್ದು ರಾಜಕೀಯ ಹಲವು ಸೂಕ್ಷ್ಮ ಲೆಕ್ಕಾಚಾರದ ಪ್ರಕಾರವೇ ಮುನ್ನಡೆಯುತ್ತಿದೆ. ಕಮಲನಾಥ್ ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿ ಸೇರುವ ವಿಚಾರ ಇದೀಗ ದೃಢಪಟ್ಟಿದ್ದು, ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡುವ ವಿಷಯವೂ ಖಚಿತವಾಗಿದೆ. ಈ ನಡುವೆ, ಬಹುಮತ ಕಳೆದುಕೊಂಡ ಕಮಲನಾಥ್ ಸರ್ಕಾರದ ವಿರುದ್ಧ ಮಾರ್ಚ್​ 16ಕ್ಕೆ ಫ್ಲೋರ್​ ಟೆಸ್ಟ್​ ನಡೆಯಬಹುದು ಎಂಬ ನಿರೀಕ್ಷೆ ಇದೆ. ಆದರೆ, ಮುಖ್ಯಮಂತ್ರಿ ಕಮಲನಾಥ್ ಅವರು ಸೋಮವಾರ ತಡರಾತ್ರಿ ಸಚಿವ ಸಂಪುಟದ ಎಲ್ಲ … Continue reading ಫ್ಲೋರ್​ಟೆಸ್ಟ್​ಗೂ ಮೊದಲೇ ಕಮಲನಾಥ್ ಸರ್ಕಾರ ಪತನವಾಗತ್ತ?: ಬಿಜೆಪಿ ಸೇರಲಿದ್ದಾರೆ ಸಿಂಧ್ಯಾ, ರಾಜ್ಯಸಭೆ ಅಭ್ಯರ್ಥಿಯಾಗೋದು ಖಚಿತ