ಬನ್ನೇರುಘಟ್ಟ ಪಾರ್ಕಲ್ಲಿ ಶವವಾಗಿ ಸಿಕ್ಕ ಆನೆಮರಿ; ತನಿಖೆ ಆರಂಭ
ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ವ್ಯಾಪ್ತಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ(ಬಿಎನ್ಪಿ)ದಲ್ಲಿ ಆನೆಮರಿಯೊಂದು ಸಾವಪ್ಪಿದೆ. ಆರು ವರ್ಷದ ಶ್ರೀರಾಮುಲು ಎಂಬ ಮರಿಯಾನೆ ಸೋಮವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿತ್ತು. ಇಂದು ಬನ್ನೇರುಘಟ್ಟದ ಕಾಡಂಚಿನ ಕಲ್ಲುಬಂಡೆ ಕೆಳಗೆ ಶವವಾಗಿ ಪತ್ತೆಯಾಗಿದೆ. 2016ರಲ್ಲಿ ನಿಸರ್ಗ ಮತ್ತು ವನರಾಜ ಆನೆದಂಪತಿಗೆ ಜನಿಸಿದ ಗಂಡು ಆನೆಯಾಗಿದ್ದ ಶ್ರೀರಾಮುಲು ಸೋಮವಾರ ಬೆಳಗ್ಗೆಯಿಂದ ನಾಪತ್ತೆಯಾಗಿದ್ದು, ಪಾರ್ಕ್ನ ಸಿಬ್ಬಂದಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದರು. ಇಂದು ಶೋಧನಾ ತಂಡವು ಬಿಎನ್ಪಿ ಕಾಡಂಚಿನಲ್ಲಿ ಹುಡುಕಾಟ ನಡೆಸುತ್ತಿರುವಾಗ ಬಂಡೆ ಕೆಳಗೆ ಸತ್ತ ಆನೆಮರಿಯನ್ನು ತಂಡ … Continue reading ಬನ್ನೇರುಘಟ್ಟ ಪಾರ್ಕಲ್ಲಿ ಶವವಾಗಿ ಸಿಕ್ಕ ಆನೆಮರಿ; ತನಿಖೆ ಆರಂಭ
Copy and paste this URL into your WordPress site to embed
Copy and paste this code into your site to embed