ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​

ಚೆನ್ನೈ: ದೀಪಾವಳಿ ಸನಿಹದಲ್ಲಿರುವಾಗಲೇ ಮದ್ರಾಸ್ ಹೈಕೋರ್ಟ್​ನ ನ್ಯಾಯಮೂರ್ತಿ ವಿ.ಪಾರ್ಥಿಬನ್​ ಅವರು ಉಲ್ಲೇಖಿಸಿದ ‘ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ’ ಎಂಬ ಐತಿಹಾಸಿಕ ಆಬ್ಸರ್ವೇಶನ್ ದೇಶದ ಗಮನಸೆಳೆದಿದೆ. ಕುತೂಹಲ ಕೆರಳಿಸಿದ ಉದ್ಯೋಗ ನೇಮಕಾತಿ ವಿವಾದ ಪ್ರಕರಣದ ತೀರ್ಪಿನಲ್ಲಿ ಇದು ಉಲ್ಲೇಖವಾಗಿದೆ. ಎ.ಬಾಲಾಜಿ ವರ್ಸಸ್ ದ ಚೇರ್ಮನ್ ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸಸ್ ರಿಕ್ರೂಟ್​ಮೆಂಟ್ ಬೋರ್ಡ್​ ಚೆನ್ನೈ ಪ್ರಕರಣ ಇದಾಗಿದ್ದು, ಸೆಪ್ಟೆಂಬರ್ 5 ರಂದು 30 ಪುಟಗಳ ಆದೇಶವನ್ನು ಕೋರ್ಟ್ ನೀಡಿದೆ. ಎ.ಬಾಲಾಜಿ ಗ್ರೇಡ್​ 2 ಪೊಲೀಸ್ ಕಾನ್​​ಸ್ಟೆಬಲ್ ಹುದ್ದೆಗೆ … Continue reading ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ: ನ್ಯಾಯಮೂರ್ತಿ ವಿ.ಪಾರ್ಥಿಬನ್ ಐತಿಹಾಸಿಕ ಆಬ್ಸರ್ವೇಶನ್​