“ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ

ವಿಜಯಪುರ: ‘ಕಾಗೆ ಕಾಶಿಗೆ ಹೋಗಿ ಬಂದ ಮಾತ್ರಕ್ಕೆ ಕೋಗಿಲಾಯಗಲ್ಲ’ ಅದರಂತೆ ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ, ಕಾಂಗ್ರೆಸ್ ಎಂಎಲ್‌ಸಿ ಸುನೀಲಗೌಡ ಕೈಗೆ ‘ಸಲೈನ್’ ಹಚ್ಚಿಕೊಂಡು ಬಂದರೆ ಮಾಡಿದ ಪಾಪ ತೊಳೆಯಲ್ಲ. ಬಬಲೇಶ್ವರದಲ್ಲಿ ಈ ಬಾರಿ ದರ್ಬ, ದಬ್ಬಾಳಿಕೆ ನಡೆಯಲ್ಲ. ಕ್ಷೇತ್ರ ಅಭಿವೃದ್ಧಿಯೂ ಆಗಿಲ್ಲ, ಹಣ-ಅನುಕಂಪದ ಅಲೆಯಿಲ್ಲ. ಕೇವಲ ಜೆಡಿಎಸ್‌ನ ಸ್ವಾಭಿಮಾನದ ಅಲೆಯಿದೆ ಎಂದು ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊನವಾಡ ಹೇಳಿದರು. ಬಬಲೇಶ್ವರ ಕ್ಷೇತ್ರ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಪ್ರಶ್ನೆ ಮಾಡಿದರೆ ದಬ್ಬಾಳಿ, ದರ್ಪ ಮೆರೆಯಲಾಗುತ್ತಿದೆ. ತುಂಬಿದ … Continue reading “ಕಾಶಿಗೆ ಹೋಗಿ ಬಂದರೆ ಕಾಗೆ ಕೋಗಿಲೆಯಾಗಲ್ಲ, ವಿಜುಗೌಡ ಅತ್ತ ಮಾತ್ರಕ್ಕೆ ಅನುಕಂಪ ಸಿಗಲ್ಲ”: ಜೆಡಿಎಸ್ ಅಭ್ಯರ್ಥಿ ಹೊನವಾಡ ವಾಗ್ದಾಳಿ