ನಾನು ಕಾಂಗ್ರೆಸ್​​ಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ: ಜನಾರ್ದನ ರೆಡ್ಡಿ

ಗಂಗಾವತಿ: ಎಲ್ಲರೂ ಸೇರಿ ನನ್ನನ್ನ ತುಳಿಯಲು ಯತ್ನಿಸಿದ್ರು ಆದರೆ, ಗಂಗಾವತಿಯ ಜನತೆ ನನ್ನ ಕೈ ಹಿಡಿದರು ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(KRPP) ಮುಖ್ಯಸ್ಥ, ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ. ಗಂಗಾವತಿಯಲ್ಲಿ ಮತದಾರರ ಅಭಿನಂದನಾ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ರೆಡ್ಡಿ ರಾಜಕೀಯ ಮುಗಿದೇ ಹೋಯಿತು ಅಂದುಕೊಂಡಿದ್ದವರಿಗೆ ಸರಿಯಾದ ಉತ್ತರ ನೀಡಿದ್ದೀರಿ ಎಂದಿದ್ದಾರೆ. ಗ್ಯಾರಂಟಿಗಳಿಗೆ ಮತ ಹಾಕಿದ್ದಾರೆ ಎಲ್ಲರೂ ಸೇರಿ ನನ್ನನ್ನ ತುಳಿಯಲು ಯತ್ನಿಸಿದ್ರು ಆದ್ರೆ ಗಂಗಾವತಿ ಜನ ನನ್ನ ಮೇಲಕ್ಕೆ ಎತ್ತಿದ್ದರು. ರೆಡ್ಡಿ ರಾಜಕೀಯ … Continue reading ನಾನು ಕಾಂಗ್ರೆಸ್​​ಗಿಂತ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇನೆ: ಜನಾರ್ದನ ರೆಡ್ಡಿ