AUDIO VIRAL |’ಜನಾರ್ದನ ರೆಡ್ಡಿ ಬಿಜೆಪಿಗೆ ಬಂದ್ರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು’ ಎಂದು ಬೆಂಬಲಿಗನ ಕ್ಲಾಸ್​..!

ಬಳ್ಳಾರಿ: ರಾಜಕೀಯದಲ್ಲಿ ಪ್ರತಿಯೊಬ್ಬ ನಾಯಕನಿಗೂ ತನ್ನದೇ ಆದ ಮಹತ್ವ ಇದೆ. ಯಾರೂ ಯಾರನ್ನು ಕಡೆಗಣಿಸಲು ಸಾಧ್ಯವಿಲ್ಲ. ಸಮಯ ಸಂದರ್ಭ ಬಂದಾಗ ಪ್ರತಿಯೊಬ್ಬರಿಗೂ ಮಹತ್ವ ಬಂದೇ ಬರುತ್ತೆ. ಬಿಜೆಪಿ ಜನಾರ್ದನ ರೆಡ್ಡಿಯನ್ನ ಕಡೆಗಣಿಸುತ್ತಿದೆ ಎನ್ನುವ ಸುದ್ದಿ ಇತ್ತೀಚೆಗೆ ಎಲ್ಲೆಡೆ ಹರಿದಾಡುತ್ತಿದೆ. ಜನಾರ್ದನ ರೆಡ್ಡಿ ಸ್ವಂತ ಪಕ್ಷ ಕಡ್ಡುತ್ತಾರೆ ಎನ್ನುವ ಗುಲ್ಲು ಎದ್ದ ಮೇಲಂತೂ ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿತ್ತು. ಇದೀಗ ಕಾರ್ಯಕ್ರಮ ಒಂದಕ್ಕೆ ಆಹ್ವಾನ ಮಾಡಲು ಬಿಜೆಪಿ ಕಾಲ್​ಸೆಂಟರ್​ನಿಂದ ಸಿಬ್ಬಂದಿ, ರೆಡ್ಡಿ ಬೆಂಬಲಿಗ ಒಬ್ಬರಿಗೆ ಕರೆ ಮಾಡಿದ್ದರು. … Continue reading AUDIO VIRAL |’ಜನಾರ್ದನ ರೆಡ್ಡಿ ಬಿಜೆಪಿಗೆ ಬಂದ್ರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರೋದು’ ಎಂದು ಬೆಂಬಲಿಗನ ಕ್ಲಾಸ್​..!