ಇನ್ನೂ ನಿಂತಿಲ್ಲ ಜಲ್ಲಿಕಟ್ಟು ಪ್ರತಿಭಟನೆ; ಹೋರಾಟಗಾರರ ಮೇಲೆ ಅಶ್ರುವಾಯು​ ಪ್ರಯೋಗ

ಕೃಷ್ಣಗಿರಿ: ತಮಿಳುನಾಡಿನ ಕೃಷ್ಣಗಿರಿ ಸಮೀಪದ ಕೊಪ್ಪಚಂದ್ರಂ ಗ್ರಾಮದಲ್ಲಿ ಜಲ್ಲಿಕಟ್ಟು ಕ್ರೀಡೆಗೆ ಅನುಮತಿ ಇಲ್ಲ ಎಂದು ಹೇಳಿ ಕಾರ್ಯಕ್ರಮವನ್ನು ನಿಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಂದು ಬೆಳಗ್ಗೆ ರಸ್ತೆ ತಡೆ ನಡೆಸಿ ಪ್ರತಿಭಟನೆಗೂ ಇಳಿದಿದ್ದರು. ಆಗ ಪೊಲೀಸರು ಜನರನ್ನು ಲಾಠೀ ಚಾರ್ಜ್​ ಮೂಲಕ ಜನರನ್ನು ಒಮ್ಮೆಗೆ ಚದುರಿಸಿದ್ದರು. ಆದರೆ ಇನ್ನೂ ಸಾರ್ವಜನಿಕರ ಆಕ್ರೋಶ ತಣ್ಣಗಾಗಿಲ್ಲ. ಇದನ್ನೂ ಓದಿ: ಇನ್ನೇನು ಜಲ್ಲಿಕಟ್ಟು ಶುರುವಾಗುತ್ತೆ ಅಂದಾಗ ಅನುಮತಿ ಇಲ್ಲ ಎಂದರು; ಜನರಿಂದ ಪೊಲೀಸರ ಮೇಲೆಯೇ ಕಲ್ಲು ತೂರಾಟ! ತಮಿಳುನಾಡಿನ ಕೃಷ್ಣಗಿರಿ ಸಮೀಪದ ಕೊಪ್ಪಚಂದ್ರಂ … Continue reading ಇನ್ನೂ ನಿಂತಿಲ್ಲ ಜಲ್ಲಿಕಟ್ಟು ಪ್ರತಿಭಟನೆ; ಹೋರಾಟಗಾರರ ಮೇಲೆ ಅಶ್ರುವಾಯು​ ಪ್ರಯೋಗ